Asianet Suvarna News
ನಾಗೇಂದ್ರ ರಾಜೀನಾಮೆಗೆ ಪಟ್ಟು; BJPಯಿಂದ ವಿಧಾನಸೌಧ ಮುತ್ತಿಗೆ | B Nagendra Resignation Demand | R Ashok
- Title
- ನಾಗೇಂದ್ರ ರಾಜೀನಾಮೆಗೆ ಪಟ್ಟು; BJPಯಿಂದ ವಿಧಾನಸೌಧ ಮುತ್ತಿಗೆ | B Nagendra Resignation Demand | R Ashok
- Runtime
- 4:36
- Date posted
- 1 day ago
- Description
- ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನಾಳೆ ಬೃಹತ್ 'ವಿಧಾನಸೌಧ ಮುತ್ತಿಗೆ' ಹಮ್ಮಿಕೊಂಡಿದೆ. ₹187 ಕೋಟಿ ಹಣ ಲೂಟಿ ಆರೋಪದಡಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಿಂದ ಈ ಬೃಹತ್ ಪ್ರತಿಭಟನೆ ಆರಂಭವಾಗಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#rashok #bnagendra #assemblysession #suvarnanews #kannadanews #asianetsuvarnanews #kannadaprabha #karnatakanews #karnataka ...
- Title
- Davanagere: ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಅಕ್ರಮ ಜಾಲ ಬಯಲು! | Suvarna News
- Runtime
- 2:06
- Date posted
- 1 day ago
- Description
- ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮತ್ತೊಂದು ದೊಡ್ಡ ಮಟ್ಟದ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಫುಲ್ ಟೈಮ್ ಪಿಎಚ್ಡಿ ಪ್ರವೇಶಾತಿ ಪಡೆದ ಅಭ್ಯರ್ಥಿಗಳು, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಏಕಕಾಲದಲ್ಲಿ ಸ್ಕಾಲರ್ಶಿಪ್ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡಿ ವೇತನ ಪಡೆದಿದ್ದಾರೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 |...
- Title
- ಬಿಡದಿ ಟೌನ್ ಶಿಪ್ ಕಿಚ್ಚು ತೀವ್ರ; ವಿಧಾನಸೌಧ ಚಲೋಗೆ ಕರೆ | Bidadi Township | Vidhana Soudha Chalo
- Runtime
- 2:54
- Date posted
- 1 day ago
- Description
- ಬಿಡದಿ ಟೌನ್ಶಿಪ್ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಆಗಸ್ಟ್ 25 ರಂದು ಬೃಹತ್ 'ವಿಧಾನಸೌಧ ಚಲೋ' ಹಮ್ಮಿಕೊಳ್ಳಲಾಗಿದೆ. ಕಳೆದ 18 ತಿಂಗಳಿಂದ ಹೋರಾಟ ನಡೆಸುತ್ತಿರುವ ರೈತರು, ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಉಪವಾಸ ಸತ್ಯಾಗ್ರಹ ಮತ್ತು ಮುತ್ತಿಗೆಗೆ ಸಜ್ಜಾಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
...
- Title
- ಸಿನೆಮಾದಿಂದ ಬರುವ ಎಲ್ಲಾ ಹಣ ನೀವೇ ಇಟ್ಕೊಳಿ #omprakashrao #fraudcase #sandalwood #suvarnanews
- Runtime
- 1:51
- Date posted
- 1 day ago
- Description
- ಕನ್ನಡ ಚಿತ್ರರಂಗದ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ವಿರುದ್ಧ ಕೇಳಿಬಂದಿರುವ ಹಣಕಾಸು ಸಂಬಂಧಿತ ಆರೋಪಗಳು ಹಾಗೂ ಭಾಸ್ಕರ್ ಶೆಟ್ಟಿ ಜೊತೆಗಿನ ವಿವಾದದ ಕುರಿತು Suvarna News Digital ಜೊತೆ ಮಾತನಾಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #OmPrakashRao #BhaskarShetty #KannadaCinema #Sandalwood #KannadaNews #Exclusive #kannadafilmindustry
Download the Asianet News App now! Available on Android & iOS
👉 Android:
https://play.google.com/store/apps/d...
- Title
- Basavaraj Bommai Visit Shiggaon Anjaneya Temple: ಶಿಗ್ಗಾವಿ ಆಂಜನೇಯ ದೇಗುಲದಲ್ಲಿ ಹೇಯ ಕೃತ್ಯ!
- Runtime
- 3:01
- Date posted
- 1 day ago
- Description
- ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಐತಿಹಾಸಿಕ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ನಡೆದ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#basavarajbommai #shiggaon #haveri #anjaneyatemple #suvarnanews #kannadanews #asianetsuvarnanews #kannadaprabha #karnatakanews #karnataka #news
Downloa...
- Title
- ಇಷ್ಟು ದಿನ ಒಂದು ಲೆಕ್ಕ, ನಾಳೆಯಿಂದ ಮತ್ತೊಂದು ಲೆಕ್ಕ: ವಿಧಾನಸೌಧ ಮುತ್ತಿಗೆಗೆ BJP-JDS ರೆಡಿ!| Valmiki Scam
- Runtime
- 7:15
- Date posted
- 1 day ago
- Description
- ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಬೃಹತ್ ಹೋರಾಟಕ್ಕೆ ಧುಮುಕಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, "ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿದ್ದ ಹಾವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿಕೊಂಡಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಮುಚ್ಚಿಹಾಕಲು ಆಡಳಿತ ಪಕ್ಷವೇ ಪ್ರತಿಭಟನೆಗೆ ಇಳಿದಿದೆ" ಎಂದು ಆಕ...
- Title
- Karnataka Congress Chief Whip: ಪರಿಷತ್ ಸಚೇತಕ ಸಮರ: ಯಾರಾಗ್ತಾರೆ ಮುಖ್ಯ ಸಚೇತಕ?| Suvarna News
- Runtime
- 3:10
- Date posted
- 1 day ago
- Description
- ಕರ್ನಾಟಕ ವಿಧಾನ ಪರಿಷತ್ನಲ್ಲಿ ಮುಖ್ಯ ಸಚೇತಕ (Government Chief Whip) ಹುದ್ದೆಯ ಆಯ್ಕೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಗೊಂದಲ ಮತ್ತು ಪೈಪೋಟಿಗೆ ಕಾರಣವಾಗಿದೆ. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ನಂತರ, ಈಗ ಸಚೇತಕ ಸ್ಥಾನಕ್ಕಾಗಿ ಶಾಸಕರು ಮತ್ತು ಪ್ರಭಾವಿ ನಾಯಕರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#karnatakapolitics #legislativecouncil #...
- Title
- ಆಹಾರ ಸುರಕ್ಷತೆಯ ಕರಾಳ ಮುಖ! #shorts #utkhader #healthminister #newshourspecial
- Runtime
- 2:54
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ದುಡ್ಡು ಕೊಟ್ಟಿರೋದು ನಿಜ, ಆದರೆ.. #omprakashrao #fraudcase #sandalwood #suvarnanews
- Runtime
- 2:00
- Date posted
- 1 day ago
- Description
- ಕನ್ನಡ ಚಿತ್ರರಂಗದ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ವಿರುದ್ಧ ಕೇಳಿಬಂದಿರುವ ಹಣಕಾಸು ಸಂಬಂಧಿತ ಆರೋಪಗಳು ಹಾಗೂ ಭಾಸ್ಕರ್ ಶೆಟ್ಟಿ ಜೊತೆಗಿನ ವಿವಾದದ ಕುರಿತು Suvarna News Digital ಜೊತೆ ಮಾತನಾಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #OmPrakashRao #BhaskarShetty #KannadaCinema #Sandalwood #KannadaNews #Exclusive #kannadafilmindustry
Download the Asianet News App now! Available on Android & iOS
👉 Android:
https://play.google.com/store/apps/d...
- Title
- ವಾಲ್ಮೀಕಿ ನಿಗಮದ ₹187 ಕೋಟಿ ದಲಿತರ ಹಣ ಲೂಟಿ: ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ಪಟ್ಟು! | Suvarna News
- Runtime
- 4:29
- Date posted
- 1 day ago
- Description
- ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಬೃಹತ್ ಹೋರಾಟಕ್ಕೆ ಧುಮುಕಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, "ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿದ್ದ ಹಾವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿಕೊಂಡಿದೆ. ಪ್ರಕರಣದ ಸತ್ಯಾಸತ್ಯತೆಯನ್ನು ಮುಚ್ಚಿಹಾಕಲು ಆಡಳಿತ ಪಕ್ಷವೇ ಪ್ರತಿಭಟನೆಗೆ ಇಳಿದಿದೆ" ಎಂದು ಆಕ...
- Title
- ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ಗೌತಮ್ ಅದಾನಿ#gautamadani #dkshivakumar #adanigroup #adani
- Runtime
- 1:46
- Date posted
- 1 day ago
- Description
- ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಭೇಟಿ ಇದೀಗ ರಾಜ್ಯ ರಾಜಕೀಯ ಹಾಗೂ ಉದ್ಯಮ ವಲಯದಲ್ಲಿ ಗಮನ ಸೆಳೆದಿದೆ. ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದ ಬೆಳವಣಿಗೆಗಳ ನಡುವೆಯೇ ಈ ಭೇಟಿ ನಡೆದಿದೆ ಎಂಬುದು ವರದಿಯಾಗಿದೆ.
ಗೌತಮ್ ಅದಾನಿ–ಡಿಕೆ ಶಿವಕುಮಾರ್ ಭೇಟಿ ಏಕೆ ಮಹತ್ವ ಪಡೆದುಕೊಂಡಿದೆ? ಭೇಟಿಯ ಹ...
- Title
- HDK Vs DKS War | ಸಿಎಂ ಹುದ್ದೆಗೆ ಎರಡು ಕೊಂಬಿದ್ಯಾ? ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ!
- Runtime
- 4:03
- Date posted
- 1 day ago
- Description
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಡಿಕೆಶಿ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ ಕುಮಾರಸ್ವಾಮಿ, "ಮುಖ್ಯಮಂತ್ರಿ ಹುದ್ದೆಗೇನು ಎರಡು ಕೊಂಬಿದೆಯಾ? ನಾನು ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ, ನಾನೇಕೆ ಯಾರ ಮೇಲೂ ಹೊಟ್ಟೆಯುರಿ ಪಡಲಿ?" ಎಂದು ಪ್ರಶ್ನಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvar...
- Title
- ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ಕಾಂಗ್ರೆಸ್ ನಾಯಕರ ಮಧ್ಯೆ ಮತ್ತೊಂದು ಫೈಟ್ | Council Chief Whip Post
- Runtime
- 9:03
- Date posted
- 1 day ago
- Description
- ವಿಧಾನ ಪರಿಷತ್ನ ಮುಖ್ಯ ಸಚೇತಕ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ಬಿರುಸಿನ ಪೈಪೋಟಿ ಶುರುವಾಗಿದ್ದು, ನಾಲ್ವರು ಪ್ರಭಾವಿ ನಾಯಕರ ನಡುವೆ 'ವಿಪ್ ವಾರ್' ಏರ್ಪಟ್ಟಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಬೆಂಬಲಿಗರಿಗಾಗಿ ಪಟ್ಟು ಹಿಡಿದಿದ್ದು, ಜಾತಿ ಲೆಕ್ಕಾಚಾರ ಹಾಗೂ ಲಾಭಿ ಹೈಕಮಾಂಡ್ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ...
- Title
- 5 ಸ್ಟಾರ್ ಹೋಟೆಲ್ ರೇಡ್ ರಹಸ್ಯ ಬಿಚ್ಚಿಟ್ಟ ಖಾದರ್ #shorts #utkhader #healthminister #newshourspecial
- Runtime
- 2:40
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ‘If You Think You Are Bad, I’m Your Dad’ ಯಶ್ ಮಾಸ್ ಡೈಲಾಗ್! | Toxic | Suvarna News
- Runtime
- 7:27
- Date posted
- 1 day ago
- Description
- Rocking Star Yash ಅವರು Toxic ಸಿನಿಮಾ ಕುರಿತು ಮಾತನಾಡುತ್ತಾ ಚಿತ್ರತಂಡ, ಸಹನಟರು ಹಾಗೂ ಅಭಿಮಾನಿಗಳಿಗೆ ಮನದಾಳದಿಂದ ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ಕುರಿತು ಭಾರೀ ವಿಶ್ವಾಸ ವ್ಯಕ್ತಪಡಿಸಿದ ಯಶ್, “This movie is going to blow your mind” ಎಂದು ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ.
Nayanthara ಅವರ ಪಾತ್ರ ಮತ್ತು commitment ಅನ್ನು ವಿಶೇಷವಾಗಿ ಶ್ಲಾಘಿಸಿದ ಯಶ್, ಅವರನ್ನು “Lady Superstar” ಎಂದು ಉಲ್ಲೇಖಿಸಿ, Toxicನಲ್ಲಿ ಅವರ ಪಾತ್ರ “badass” ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ...
- Title
- LIVE:12 ರಾಶಿಗಳ ವಾರ ಭವಿಷ್ಯ ಹೇಗಿದೆ? | Weekly Horoscope in Kannada | Vara Bhavishya | Suvarna News
- Runtime
- 1:43:23
- Date posted
- 1 day ago
- Description
- Weekly Horoscope in Kannada -16th August To 23rd August 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ಅಕ್ಕಿ ಡಬ್ಬದಲ್ಲಿತುವ ಹುಳು ಓಡಿಸಲು ಸಿಂಪಲ್ ಟ್ರಿಕ್ #weevils #rice #kitchentips #suvarnanews
- Runtime
- 0:12
- Date posted
- 1 day ago
- Description
- For More; For More; ಲಿಂಕ್ ಕಾಪಿ ಮಾಡಿ, ಗೂಗಲ್ನಲ್ಲಿ ಪೇಸ್ಟ್ ಮಾಡಿ ಓದಿ
https://kannada.asianetnews.com/webstories/kitchen/5-easy-home-remedies-to-get-rid-of-rice-weevils-naturally-iwoxzr7
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029...
- Title
- NRIಗಳಿಗೆ ETBPS ಯಾವಾಗ? | #shorts #geopolitics #foreignjobs #ravimahadev #raghavendragudi
- Runtime
- 2:11
- Date posted
- 1 day ago
- Description
- ಜಿಯೋಪೊಲಿಟಿಕ್ಸ್ ಮತ್ತು ವಿದೇಶಿ ಉದ್ಯೋಗಾವಕಾಶಗಳ ಕುರಿತು NRI ರವಿ ಮಹದೇವ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ. ವಿದೇಶದಲ್ಲಿ ಕನ್ನಡಿಗರಿಗಿರುವ ಸವಾಲುಗಳು, ಉದ್ಯೋಗ ವಂಚನೆ ತಡೆಯುವ ಮಾರ್ಗಗಳು ಹಾಗೂ ಎನ್ಆರ್ಐಗಳ ಮತದಾನದ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#geopolitics #foreignjobs #ravimahadev #raghavendragudi...
- Title
- ಸಕ್ಕರೆ/ಬೆಲ್ಲದ ಬದಲಾಗಿ ಬಳಕೆ ಮಾಡಬಹುದಾದ ಪದಾರ್ಥಗಳು #sugar #jaggery #kitchentips #suvarnanews
- Runtime
- 0:14
- Date posted
- 1 day ago
- Description
- For More; ಲಿಂಕ್ ಕಾಪಿ ಮಾಡಿ, ಗೂಗಲ್ನಲ್ಲಿ ಪೇಸ್ಟ್ ಮಾಡಿ ಓದಿ
https://kannada.asianetnews.com/webstories/health-life/six-amazing-ingredients-that-can-be-used-instead-of-sugar-or-jaggery-when-making-tea-coffee-mrq-6si6y6s
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► h...
- Title
- Toxic Pre-Release Event in Hyderabad | ಹೈದ್ರಾಬಾದ್ನಲ್ಲಿ ಯಶ್ ಹವಾ! | Rocking Star Yash | Suvarna News
- Runtime
- 4:56
- Date posted
- 1 day ago
- Description
- Rocking Star Yash ಅವರು Toxic ಸಿನಿಮಾ ಕುರಿತು ಮಾತನಾಡುತ್ತಾ ಚಿತ್ರತಂಡ, ಸಹನಟರು ಹಾಗೂ ಅಭಿಮಾನಿಗಳಿಗೆ ಮನದಾಳದಿಂದ ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ಕುರಿತು ಭಾರೀ ವಿಶ್ವಾಸ ವ್ಯಕ್ತಪಡಿಸಿದ ಯಶ್, “This movie is going to blow your mind” ಎಂದು ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ.
Nayanthara ಅವರ ಪಾತ್ರ ಮತ್ತು commitment ಅನ್ನು ವಿಶೇಷವಾಗಿ ಶ್ಲಾಘಿಸಿದ ಯಶ್, ಅವರನ್ನು “Lady Superstar” ಎಂದು ಉಲ್ಲೇಖಿಸಿ, Toxicನಲ್ಲಿ ಅವರ ಪಾತ್ರ “badass” ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ...
- Title
- ಎಲ್ಲಾ ಶನಿವಾರವೂ ಕೆಲಸ; ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಬೆಂಬಲ | Karnataka Government Employees Association
- Runtime
- 2:00
- Date posted
- 1 day ago
- Description
- ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಪ್ರಜಾಸೇವಾ' ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರ ಸಂಘ ಪೂರ್ಣ ಸಹಮತ ವ್ಯಕ್ತಪಡಿಸಿದೆ. ಇನ್ಮುಂದೆ 2ನೇ ಮತ್ತು 4ನೇ ಶನಿವಾರವೂ ನೌಕರರು ಕೆಲಸ ಮಾಡಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲೇ ಪರಿಹಾರ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsu...
- Title
- ನಕಲಿ ಔಷಧಿ ಜಾಲ: ಗೃಹ ಇಲಾಖೆ ಮೊರೆ ಹೋದ SIT ಅಧಿಕಾರಿಗಳು | Fake Medicine Racket | SIT Probe
- Runtime
- 1:40
- Date posted
- 1 day ago
- Description
- ಬೆಂಗಳೂರಿನ ಬಿಡದಿ ಬಳಿ ಪತ್ತೆಯಾದ ನಕಲಿ ಔಷಧಿ ತಯಾರಿಕಾ ಜಾಲದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಹೆಚ್ಚಿನ ಕಾನೂನು ಅಧಿಕಾರಕ್ಕಾಗಿ ಗೃಹ ಇಲಾಖೆಯ ಮೊರೆ ಹೋಗಲು ನಿರ್ಧರಿಸಿದೆ. ಐಪಿಎಸ್ ಅಧಿಕಾರಿಗಳ ನೇತೃತ್ವದ ತಂಡವು ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ಗಳ ಅಕ್ರಮ ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#fakemedicin...
- Title
- 12 ರಾಶಿಗಳ ವಾರ ಭವಿಷ್ಯ ಹೇಗಿದೆ? | Weekly Horoscope in Kannada | Vara Bhavishya | Suvarna News
- Runtime
- 47:07
- Date posted
- 1 day ago
- Description
- Weekly Horoscope in Kannada -16th August To 23rd August 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- Yash Pauses Toxic Event For Fans Safety | Toxic ಇವೆಂಟ್ನಲ್ಲಿ ಸಮಸ್ಯೆ? ಫ್ಯಾನ್ಸ್ ಬಗ್ಗೆ ಯಶ್ ಕಾಳಜಿ
- Runtime
- 6:30
- Date posted
- 1 day ago
- Description
- Rocking Star Yash ಅವರು Toxic ಸಿನಿಮಾ ಕುರಿತು ಮಾತನಾಡುತ್ತಾ ಚಿತ್ರತಂಡ, ಸಹನಟರು ಹಾಗೂ ಅಭಿಮಾನಿಗಳಿಗೆ ಮನದಾಳದಿಂದ ಧನ್ಯವಾದ ತಿಳಿಸಿದ್ದಾರೆ. ಸಿನಿಮಾ ಕುರಿತು ಭಾರೀ ವಿಶ್ವಾಸ ವ್ಯಕ್ತಪಡಿಸಿದ ಯಶ್, “This movie is going to blow your mind” ಎಂದು ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ.
Nayanthara ಅವರ ಪಾತ್ರ ಮತ್ತು commitment ಅನ್ನು ವಿಶೇಷವಾಗಿ ಶ್ಲಾಘಿಸಿದ ಯಶ್, ಅವರನ್ನು “Lady Superstar” ಎಂದು ಉಲ್ಲೇಖಿಸಿ, Toxicನಲ್ಲಿ ಅವರ ಪಾತ್ರ “badass” ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ...
- Title
- ಮುಸ್ಲಿಂ ವೋಟ್ ಕಟ್ ಆಟಕ್ಕೆ ನಾಯಕರ ಉತ್ತರ! #shorts #utkhader #healthminister #newshourspecial
- Runtime
- 2:56
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ಮದುವೆ ನಿಶ್ಚಯ ಆಗ್ತಿಲ್ವಾ, ಸಂಬಂಧ ಮುಂದಕ್ಕೆ ಹೋಗ್ತಿಲ್ವಾ? | Weekly Horoscope in Kannada | Vara Bhavishya
- Runtime
- 4:26
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ವಂದೇ ಮಾತರಂ ವಿವಾದಕ್ಕೆ ಯತೀಂದ್ರ ಸಿದ್ದರಾಮಯ್ಯ ಟಾಂಗ್ | Yathindra Siddaramaiah | Vande Mataram Controversy
- Runtime
- 1:54
- Date posted
- 1 day ago
- Description
- ವಂದೇ ಮಾತರಂ ಗೀತೆಯ ಚರಣಗಳ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತೀರ್ಮಾನಕ್ಕಿಂತ ಬಿಜೆಪಿ ನಾಯಕರು ದೊಡ್ಡವರೇ ಎಂದು ಪ್ರಶ್ನಿಸಿರುವ ಅವರು, ಇದು ಕೇವಲ ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಟೀಕಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#yathindrasiddaramaiah #vandemataramr...
- Title
- ಕುಮಾರಸ್ವಾಮಿನೇ ಟೋಲ್ ನಿಲ್ಲಿಸಲಿ ಎಂದ ಸಚಿವ ಬಾಲಕೃಷ್ಣಗೆ ತಿರುಗೇಟು | HD Kumaraswamy On HC Balakrishna
- Runtime
- 3:23
- Date posted
- 1 day ago
- Description
- ನೈಸ್ ರಸ್ತೆ ಟೋಲ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ 'ಸೂಟ್ಕೇಸ್ ಬೃಂದಾವನ' ಎಂದು ತೀವ್ರ ವ್ಯಂಗ್ಯವಾಡಿದ್ದಾರೆ. ರೈತರ ಭೂಮಿ ಲಪಟಾಯಿಸಿ ವಂಚಿಸುತ್ತಿರುವ ಈ ಅಕ್ರಮ ಟೋಲ್ ಸಂಗ್ರಹವನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#hdkumaraswam...
- Title
- HD Kumaraswamy On DK Shivakumar; ಸಿಎಂ ಡಿಕೆಶಿ ವಿರುದ್ಧ ಮತ್ತೆ ಮುಗಿಬಿದ್ದ ಕುಮಾರಸ್ವಾಮಿ |NICE Road Toll Row
- Runtime
- 4:35
- Date posted
- 1 day ago
- Description
- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನ ತಮಗೆ ಹೊಸದಲ್ಲ ಹಾಗೂ ತಾವು ಯಾರ ಬಗ್ಗೆಯೂ ಹೊಟ್ಟೆಕಿಚ್ಚು ಪಡುವುದಿಲ್ಲ ಎಂದು ಗುಡುಗಿದ್ದಾರೆ. ಕನಕಪುರದ ಅಭಿವೃದ್ಧಿ ಇತಿಹಾಸ ಮತ್ತು ಹಳೆಯ ಅಕ್ರಮಗಳ ಕುರಿತು ಪ್ರಸ್ತಾಪಿಸಿ ಡಿಕೆಶಿಗೆ ಖಡಕ್ ಟಾಂಗ್ ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvar...
- Title
- ಮಕರ, ಕುಂಭ, ಮೀನ ರಾಶಿಗೆ ಹೇಗಿದೆ ಈ ವಾರ? | Weekly Horoscope in Kannada | Vara Bhavishya | Suvarna News
- Runtime
- 4:47
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- NRIಗಳ ನೋವು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ? | #shorts #geopolitics #foreignjobs #ravimahadev
- Runtime
- 1:11
- Date posted
- 1 day ago
- Description
- ಜಿಯೋಪೊಲಿಟಿಕ್ಸ್ ಮತ್ತು ವಿದೇಶಿ ಉದ್ಯೋಗಾವಕಾಶಗಳ ಕುರಿತು NRI ರವಿ ಮಹದೇವ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ. ವಿದೇಶದಲ್ಲಿ ಕನ್ನಡಿಗರಿಗಿರುವ ಸವಾಲುಗಳು, ಉದ್ಯೋಗ ವಂಚನೆ ತಡೆಯುವ ಮಾರ್ಗಗಳು ಹಾಗೂ ಎನ್ಆರ್ಐಗಳ ಮತದಾನದ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#geopolitics #foreignjobs #ravimahadev #raghavendragudi...
- Title
- ಫುಟ್ಪಾತ್ ಮೇಲಿದ್ದ ಗಾಳಿ ಗೋಪುರ ತೆರವು; ಸ್ಥಳೀಯರು ಹೇಳೋದೇನು? | Footpath Clearance Drive | Temple Demolition
- Runtime
- 7:03
- Date posted
- 1 day ago
- Description
- ಬೆಂಗಳೂರಿನ ಮಾರತಹಳ್ಳಿಯಲ್ಲಿ 'ಆಪರೇಷನ್ ಫುಟ್ಪಾತ್' ಅಡಿಯಲ್ಲಿ 40 ವರ್ಷ ಹಳೆಯ ವಿನಾಯಕ ದೇವಸ್ಥಾನದ ಗಾಳಿ ಗೋಪುರವನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಕ್ರಮದಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಭಕ್ತರು ಕ್ಯಾಂಡಲ್ ಹಿಡಿದು ತಡರಾತ್ರಿ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Li...
- Title
- ಸಚಿವ ಜಮೀರ್ ಅಹಮದ್ ಅಸಮಾಧಾನ ನಿಜವೇ? #shorts #utkhader #healthminister #newshourspecial
- Runtime
- 2:56
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ಮದುವೆ ವಿಳಂಬಕ್ಕೆ ಕಾರಣವೇನು? | Weekly Horoscope in Kannada | Vara Bhavishya | Suvarna News
- Runtime
- 8:49
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- NRIಗಳು ಮೇಲಿಂದ ಬಂದವರಾ? | #shorts #geopolitics #foreignjobs #ravimahadev #raghavendragudi
- Runtime
- 0:31
- Date posted
- 1 day ago
- Description
- ಜಿಯೋಪೊಲಿಟಿಕ್ಸ್ ಮತ್ತು ವಿದೇಶಿ ಉದ್ಯೋಗಾವಕಾಶಗಳ ಕುರಿತು NRI ರವಿ ಮಹದೇವ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ. ವಿದೇಶದಲ್ಲಿ ಕನ್ನಡಿಗರಿಗಿರುವ ಸವಾಲುಗಳು, ಉದ್ಯೋಗ ವಂಚನೆ ತಡೆಯುವ ಮಾರ್ಗಗಳು ಹಾಗೂ ಎನ್ಆರ್ಐಗಳ ಮತದಾನದ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#geopolitics #foreignjobs #ravimahadev #raghavendragudi...
- Title
- ಮಾದಕ ವಸ್ತುಗಳ ಸ್ವರ್ಗ ಆಗ್ತಿದ್ಯಾ ವಿದ್ಯಾಕಾಶಿ ಧಾರವಾಡ? | Drug Racket In Dharwad | Dharwad Police
- Runtime
- 3:33
- Date posted
- 1 day ago
- Description
- ವಿದ್ಯಾಕಾಶಿ ಧಾರವಾಡದಲ್ಲಿ ₹40 ಲಕ್ಷ ಮೌಲ್ಯದ ಕೊಕೇನ್ ಜಾಲವನ್ನು ಪೊಲೀಸರು ಭೇದಿಸಿದ್ದು, ಉದ್ಯಮಿ ಹಾಗೂ ವೈದ್ಯ ಸೇರಿ ಮೂವರನ್ನು ಬಂಧಿಸಲಾಗಿದೆ. ಈ ಬೃಹತ್ ಮಾದಕ ವಸ್ತು ಜಪ್ತಿ ಪ್ರಕರಣವನ್ನು ಪೊಲೀಸರು ಗೋಪ್ಯವಾಗಿರಿಸಿದ್ದು ಸಾರ್ವಜನಿಕರಲ್ಲಿ ತೀವ್ರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#dharwad #drugracket #suvarnanews #kannadan...
- Title
- ಕರ್ಕಾಟಕ, ಸಿಂಹ, ಕನ್ಯಾ ವಾರ ಭವಿಷ್ಯ ಹೇಗಿದೆ?| Weekly Horoscope in Kannada | Vara Bhavishya | Suvarna News
- Runtime
- 6:09
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ಸಿದ್ದರಾಮಯ್ಯ ಮುನಿಸು ನಿಜವೇ? #shorts #utkhader #healthminister #newshourspecial
- Runtime
- 2:13
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ತುಲಾ, ವೃಶ್ಚಿಕ, ಧನು ರಾಶಿ ವಾರ ಭವಿಷ್ಯ ಹೇಗಿರಲಿದೆ?| Weekly Horoscope in Kannada | Vara Bhavishya
- Runtime
- 5:07
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- IAS ಕೋಚಿಂಗ್ ಸೆಂಟರ್ ಬಂದ್ ಆತಂಕ..ಅಭ್ಯರ್ಥಿಗಳಿಗೆ ಸಂಕಷ್ಟ | Vision IAS Coaching Centre | Bengaluru
- Runtime
- 5:15
- Date posted
- 1 day ago
- Description
- ಬೆಂಗಳೂರಿನ ಐಎಎಸ್ ವಿಷನ್ ಕೋಚಿಂಗ್ ಸೆಂಟರ್ ಬಾಡಿಗೆ ಪಾವತಿಸದ ಕಾರಣ ಮುಚ್ಚುವ ಹಂತಕ್ಕೆ ತಲುಪಿದ್ದು, ಲಕ್ಷಾಂತರ ರೂಪಾಯಿ ಫೀಸ್ ಕಟ್ಟಿದ ನೂರಾರು ವಿದ್ಯಾರ್ಥಿಗಳು ಈಗ ಆತಂತ್ರರಾಗಿದ್ದಾರೆ. ಭವಿಷ್ಯದ ಕನಸು ಹೊತ್ತ ಅಭ್ಯರ್ಥಿಗಳು ತಮಗೆ ಎದುರಾಗಿರುವ ಈ ವಂಚನೆಯ ವಿರುದ್ಧ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciw...
- Title
- ಮಣ್ಣು ಅಗೆಯುವಾಗ ನಾಣ್ಯಗಳು ಪತ್ತೆ #raichur #oldcoins #heritage #suvarnanews
- Runtime
- 0:14
- Date posted
- 1 day ago
- Description
- Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www...
- Title
- ರೇಷ್ಮೆ ಇಲಾಖೆ ಕಚೇರಿಯಲ್ಲಿ ಬೆಂಕಿ ಅವಘಡ; ದಾಖಲೆಗಳು ಭಸ್ಮ | Lingsugur Government Office Fire | Raichur
- Runtime
- 3:07
- Date posted
- 1 day ago
- Description
- ರಾಯಚೂರು ಜಿಲ್ಲೆಯ ಲಿಂಗಸಗೂರಿನ ರೇಷ್ಮೆ ಇಲಾಖೆ ಕಚೇರಿಯಲ್ಲಿ ಭೀಕರ ಬೆಂಕಿ ಅವಗಡ ಸಂಭವಿಸಿದ್ದು, ಹಲವು ವರ್ಷಗಳ ಮಹತ್ವದ ದಾಖಲೆಗಳು ಹಾಗೂ ಕಂಪ್ಯೂಟರ್ಗಳು ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಕಚೇರಿಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಪ್ರಾಣಾಪಾಯ ತಪ್ಪಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/li...
- Title
- ಪಾಕಿಸ್ತಾನಿ ಜೊತೆ ಕೆಲಸ ಮಾಡಿದಾಗ… | #shorts #geopolitics #foreignjobs #ravimahadev #raghavendragudi
- Runtime
- 1:13
- Date posted
- 1 day ago
- Description
- ಜಿಯೋಪೊಲಿಟಿಕ್ಸ್ ಮತ್ತು ವಿದೇಶಿ ಉದ್ಯೋಗಾವಕಾಶಗಳ ಕುರಿತು NRI ರವಿ ಮಹದೇವ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ. ವಿದೇಶದಲ್ಲಿ ಕನ್ನಡಿಗರಿಗಿರುವ ಸವಾಲುಗಳು, ಉದ್ಯೋಗ ವಂಚನೆ ತಡೆಯುವ ಮಾರ್ಗಗಳು ಹಾಗೂ ಎನ್ಆರ್ಐಗಳ ಮತದಾನದ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#geopolitics #foreignjobs #ravimahadev #raghavendragudi...
- Title
- GBAಯಿಂದ ದೇವಸ್ಥಾನದ ಗಾಳಿ ಗೋಪುರ ತೆರವು; ಸ್ಥಳೀಯರ ಪ್ರತಿಭಟನೆ | Footpath Clearance Drive | Temple Demolition
- Runtime
- 7:51
- Date posted
- 1 day ago
- Description
- ಬೆಂಗಳೂರಿನ ಮಾರತಹಳ್ಳಿಯಲ್ಲಿ 'ಆಪರೇಷನ್ ಫುಟ್ಪಾತ್' ಅಡಿಯಲ್ಲಿ 40 ವರ್ಷ ಹಳೆಯ ವಿನಾಯಕ ದೇವಸ್ಥಾನದ ಗಾಳಿ ಗೋಪುರವನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಕ್ರಮದಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಭಕ್ತರು ಕ್ಯಾಂಡಲ್ ಹಿಡಿದು ತಡರಾತ್ರಿ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Li...
- Title
- ಕೆಲಸನಾ? ಉನ್ನತ ಶಿಕ್ಷಣನಾ? ಮುಂದೇನು ಮಾಡಬೇಕು?| Weekly Horoscope in Kannada |Vara Bhavishya |Suvarna News
- Runtime
- 2:45
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಿಕ್ಕ ಸ್ಥಾನ ಎಷ್ಟು? #shorts #utkhader #healthminister #newshourspecial
- Runtime
- 2:34
- Date posted
- 1 day ago
- Description
- Health Minister UT Khader In Suvarna News Hour Special, Shares current political developments in karnataka and raid on 5 star hotels in bengaluru over food safety and banning gutka anda tobacco products in karnataka.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ರಾಜಕೀಯ ಏಳಿಗೆಯ ಹಿಂದಿನ ಅಸಲಿ ರಹಸ್ಯ ಮತ್ತು ಪಂಚತಾರಾ ಹೋಟೆಲ್ಗಳ ಮೇಲಿನ ಸರಣಿ ದಾಳಿಯ ಕುರಿತಾದ ವಿಶೇಷ ವರದಿ ಇಲ್ಲಿದೆ. ಕಾಂಗ್ರೆಸ್ನಲ್ಲಿ ಮುಸ್ಲಿಂ ನಾಯಕತ್ವದ ಸಮರ ಹಾಗೂ ಸಿದ್ದರಾಮಯ್ಯನವರ ಬೆಂಬಲ ಖಾದರ್ ಅವರಿಗೆ ವರವಾದ ಆಸಕ್ತಿದಾಯಕ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet ...
- Title
- ಆರ್ಥಿಕ ಸಂಕಷ್ಟ, ಮನಸ್ಸಿಗೆ ನೆಮ್ಮದಿ ಇಲ್ಲ: ಏನು ಮಾಡಬೇಕು?| Weekly Horoscope in Kannada | Vara Bhavishya
- Runtime
- 6:23
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ಮೇಷ, ವೃಷಭ, ಮಿಥುನ ವಾರ ಭವಿಷ್ಯ: ಯಾರಿಗೆ ಲಾಭ, ಯಾರಿಗೆ ನಷ್ಟ? | Weekly Horoscope in Kannada | Vara Bhavishya
- Runtime
- 6:07
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...
- Title
- ಭಾರತದ ಬೆಳವಣಿಗೆ ತಡೆಯೋ ಪ್ರಯತ್ನ? | #shorts #geopolitics #foreignjobs #ravimahadev #raghavendragudi
- Runtime
- 0:58
- Date posted
- 1 day ago
- Description
- ಜಿಯೋಪೊಲಿಟಿಕ್ಸ್ ಮತ್ತು ವಿದೇಶಿ ಉದ್ಯೋಗಾವಕಾಶಗಳ ಕುರಿತು NRI ರವಿ ಮಹದೇವ ಅವರೊಂದಿಗೆ ನಡೆಸಿದ ವಿಶೇಷ ಸಂವಾದ ಇಲ್ಲಿದೆ. ವಿದೇಶದಲ್ಲಿ ಕನ್ನಡಿಗರಿಗಿರುವ ಸವಾಲುಗಳು, ಉದ್ಯೋಗ ವಂಚನೆ ತಡೆಯುವ ಮಾರ್ಗಗಳು ಹಾಗೂ ಎನ್ಆರ್ಐಗಳ ಮತದಾನದ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#geopolitics #foreignjobs #ravimahadev #raghavendragudi...
- Title
- ಈ ವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ? | Weekly Horoscope in Kannada | Vara Bhavishya | Suvarna News
- Runtime
- 5:44
- Date posted
- 1 day ago
- Description
- Weekly Horoscope in Kannada August 16th To August 23nd 2026 | Vara Bhavishya | Suvarna News
ವಾರ ಭವಿಷ್ಯ ನಿಮಗೆ ಮುಂದಿನ ವಾರದ ದಿನಗಳ ಬಗ್ಗೆ ಆಯಾ ರಾಶಿಯ ಗ್ರಹಚಲನೆಗಳ ಪ್ರಭಾವವನ್ನು ತಿಳಿಸುವ ಒಂದು ಜ್ಯೋತಿಷ್ಯ ಮಾದರಿಯಾಗಿದೆ. 12 ರಾಶಿಗಳ ವಾರ ಭವಿಷ್ಯ. ಆರ್ಥಿಕ, ಉದ್ಯೋಗ, ವೈವಾಹಿಕ ಮತ್ತು ಆರೋಗ್ಯದ ವಿಷಯಗಳ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ ಶ್ರೀಕಂಠ ಶಾಸ್ತ್ರಿಗಳು.
Weekly horoscope in Kannada | Vara Bhavishya | ವಾರ ಭವಿಷ್ಯ - Weekly Horoscope in Kannada | Weekly Horoscope | Vara Bhavishya (Srikanta Shastri) | Vara Bhavishya predictions
Suvarna News | Latest Kannada News | Suvarna News 24x7 | ಕ...

