Asianet Suvarna News
Karnataka Legislative Assembly Session LIVE Day 8 | ವಿಧಾನಸಭೆ ಅಧಿವೇಶನ ನೇರಪ್ರಸಾರ | Karnataka Politics
- Title
- Karnataka Legislative Assembly Session LIVE Day 8 | ವಿಧಾನಸಭೆ ಅಧಿವೇಶನ ನೇರಪ್ರಸಾರ | Karnataka Politics
- Runtime
- 0:00
- Date posted
- 6 minutes ago
- Description
- Karnataka Legislative Assembly Session Day 8 LIVE: Watch the Karnataka ವಿಧಾನಸಭೆ ಅಧಿವೇಶನ ನೇರಪ್ರಸಾರ with the latest debates, discussions, government announcements, opposition reactions and major political developments from the Karnataka Legislative Assembly.
Follow all the important updates from the Assembly session, including debates involving the Karnataka government and opposition leaders.
ವಿಧಾನಸಭೆ ಅಧಿವೇಶನ ನೇರಪ್ರಸಾರ: ಕರ್ನಾಟಕ ವಿಧಾನಸಭೆ ಅಧಿವೇಶನದ 3ನೇ ದಿನದ ಕಲಾಪ, ಆಡಳಿತ–ವಿಪಕ್ಷದ ಚರ್ಚೆ, ಪ್ರಮುಖ ರಾಜಕೀಯ ಬೆಳವಣಿಗೆಗಳು ಹಾಗೂ ಸದನದ ಕ್ಷಣಕ್ಷಣದ ಅಪ್ಡೇಟ್ಗಳನ್ನು LIVE ವೀಕ್ಷಿಸಿ.
#KarnatakaAssembly #AssemblySession #karnatakapolitics #dkshivakumar #rashok...
- Title
- ಬೆಳಗಾವಿ ಗಡಿಯಲ್ಲಿ ಬೃಹತ್ ಡ್ರಗ್ಸ್ ಕಾರ್ಖಾನೆ ಪತ್ತೆ | Belagavi Border Drugs Raid | Suvarna News
- Runtime
- 4:03
- Date posted
- 8 minutes ago
- Description
- ಬೆಳಗಾವಿ ಗಡಿಯಲ್ಲಿ ಅಡಗಿದ್ದ 'ಬಿಳಿ ವಿಷ'ದ ಅರಮನೆ ಈಗ ಉಧ್ವಸ್ತ! ಕೋಳಿಫಾರ್ಮ್ ಹೆಸರಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಆ ಕೋಟಿ ಕೋಟಿ ಬೆಲೆಬಾಳುವ ದಂಧೆಯ ಕರಾಳ ಮುಖ ಬಯಲಾಗಿದ್ದು ಹೇಗೆ? ಪೊಲೀಸರ ಈ ಮೆಗಾ ಆಪರೇಷನ್ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Belagavi #DrugsRaid #DrugFreeKarnataka #BorderOperation #breakingnews #suvarnanews #kannadanews #asianetsuvarnanews #kannadapabha #karnataka #new...
- Title
- ಮಂಡ್ಯದ ಭಿಕ್ಷುಕಿ ಕೂಡಿಸಿಟ್ಟಿದ್ದ ಹಣ ಯಾರ ಪಾಲು? | Mandya Beggar Money Mystery | Suvarna News
- Runtime
- 3:11
- Date posted
- 27 minutes ago
- Description
- ಮಂಡ್ಯದ ಬೀದಿಗಳಲ್ಲಿ ಕೈಚಾಚುತ್ತಿದ್ದ ವೃದ್ಧೆಯ ಗುಡಿಸಲಿನಲ್ಲಿತ್ತು ನಿಗೂಢ ನಿಧಿ! ಸತ್ತ ಮೇಲೆ ಬಯಲಾದ ಆ 'ಲಕ್ಷ'ಗಳ ರಹಸ್ಯ ಕಂಡು ಊರಿನ ಜನರೇ ಬೆಚ್ಚಿಬಿದ್ದಿದ್ದಾರೆ. ಕೋಟಿ ಕೋಟಿ ಹಣದ ವದಂತಿಯ ನಡುವೆ ಮಸೀದಿ ಮುಖಂಡರು ಬಿಚ್ಚಿಟ್ಟ ಅಸಲಿ ಸತ್ಯ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Mandya #BeggarMystery #HumanInterest #KarnatakaNews #NoorUnnisa #breakingnews #suvarnanews #kannadanews #asianetsuvarnanews #kannadapabh...
- Title
- ಜನ್-ಜಿ ತಲೆಮಾರಿನ ಹೊಸ ಕಿಚ್ಚು #IndiaAt80 #80YearsOfIndependence #suvarnanewshourspecial
- Runtime
- 2:07
- Date posted
- 52 minutes ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- Assembly Session | ನಾಗೇಂದ್ರ ರಾಜೀನಾಮೆ ಕೊಡೋವರೆಗೂ ಬಿಡಲ್ಲ! ಸದನದಲ್ಲಿ ಅಹೋರಾತ್ರಿ ಧರಣಿ ಘೋಷಿಸಿದ R Ashoka
- Runtime
- 3:10
- Date posted
- 2 hours ago
- Description
- Karnataka Assembly Session | ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ. “ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಬಿಡುವುದಿಲ್ಲ, ಸದನದಲ್ಲೇ ಅಹೋರಾತ್ರಿ ಧರಣಿ ಮಾಡುತ್ತೇವೆ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಘೋಷಿಸಿದ್ದಾರೆ.
ವಿಧಾನಸಭೆ ಕಲಾಪದ ವೇಳೆ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದು, ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುವುದಾಗಿ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸಭೆ ಕ...
- Title
- ಆರ್ ಅಶೋಕ್ ಮತ್ತು ನಾರಾಯಣಸ್ವಾಮಿ ನಡುವೆ ಸ್ವಾರಸ್ಯಕರ ಚರ್ಚೆ | R Ashoka & Narayanaswamy | Suvarna News
- Runtime
- 4:09
- Date posted
- 2 hours ago
- Description
- ಸದನದಲ್ಲಿ ನಾಗೇಂದ್ರ ಹಗರಣದ ಗದ್ದಲದ ನಡುವೆಯೇ ನಡೆದ ಆ ಒಂದು 'ನಗು'ವಿನ ಯುದ್ಧದ ರಹಸ್ಯವೇನು? "ನಾರಾಯಣಸ್ವಾಮಿ ಮಂತ್ರಿ ಆಗಬೇಕು" ಎಂದು ಆರ್ ಅಶೋಕ್ ಪಟ್ಟು ಹಿಡಿದಿದ್ದೇಕೆ? ಕಾಂಗ್ರೆಸ್ ಪಾಳಯದೊಳಗಿನ 'ಜಾತಿ' ಲೆಕ್ಕಾಚಾರವನ್ನ ಅಶೋಕ್ ಬೆತ್ತಲು ಮಾಡಿದ ಆ ರೋಚಕ ಕ್ಷಣ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#RAshoka #Narayanaswamy #KarnatakaAssembly #PoliticalSatire #breakingnews #suvarnan...
- Title
- Assembly Session | ಸದನ TVಯಲ್ಲಿ ನಮ್ಮನ್ನ ಯಾಕೆ ತೋರಿಸ್ತಿಲ್ಲ? ವಾರ್ತಾ ಇಲಾಖೆ ವಿರುದ್ಧ R Ashoka ಆಕ್ರೋಶ
- Runtime
- 3:20
- Date posted
- 2 hours ago
- Description
- Karnataka Assembly Session | ವಿಧಾನಸಭೆ ಕಲಾಪದ ವೇಳೆ ಸದನದ ಟಿವಿ ಪ್ರಸಾರದಲ್ಲಿ ವಿಪಕ್ಷ ಸದಸ್ಯರನ್ನು ತೋರಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾರ್ತಾ ಇಲಾಖೆಯ ಕಾರ್ಯವೈಖರಿ ಕುರಿತು ಸದನದಲ್ಲೇ ಪ್ರಶ್ನೆ ಎತ್ತಿದ ಅಶೋಕ್, ಸ್ಪೀಕರ್ ಮುಂದೆ ತಮ್ಮ ಅಸಮಾಧಾನ ಹೊರಹಾಕಿದರು. ಸದನದ ಟಿವಿ ಪ್ರಸಾರ ವಿಚಾರವಾಗಿ ನಡೆದ ವಾಕ್ಸಮರ ಹಾಗೂ ವಿಧಾನಸಭೆ ಕಲಾಪದ ಪ್ರಮುಖ ಬೆಳವಣಿಗೆಗಳನ್ನು ಈ ವಿಡಿಯೋದಲ್ಲಿ ನೋಡಿ.
Suvarna News | Kannada News | Asianet...
- Title
- Assembly Session | ಕಲಾಪ ಶುರುವಾಗ್ತಿದ್ದಂತೆ ಮತ್ತೆ ಗದ್ದಲ! BJP ಪ್ರತಿಭಟನೆಗೆ ಕೃಷ್ಣಭೈರೇಗೌಡ ಗರಂ |Suvarna News
- Runtime
- 4:02
- Date posted
- 2 hours ago
- Description
- Karnataka Assembly Session | ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಕಲಾಪದ ವೇಳೆ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆಗಿಳಿದಿದ್ದು, ವಿಪಕ್ಷ ಶಾಸಕರ ನಡೆಗೆ ಸಚಿವ ಕೃಷ್ಣಭೈರೇಗೌಡ ಗರಂ ಆಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #KarnatakaAssembly #AssemblySession #BJP #KrishnaByreGowda #KarnatakaPolitics #KarnatakaNews #KannadaNews #BreakingNews
Download the Asianet News...
- Title
- ಟಿಪ್ಪು ಕಟೌಟ್ ವಿವಾದ: ಸರ್ಕಾರಕ್ಕೆ ಬಿಜೆಪಿ ನಾಯಕರ ಖಡಕ್ ಎಚ್ಚರಿಕೆ | Chikkamagaluru Pak Song | Suvarna News
- Runtime
- 4:27
- Date posted
- 2 hours ago
- Description
- ಚಿಕ್ಕಮಗಳೂರಿನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಮೊಳಗಿದೆಯೇ ದೇಶದ್ರೋಹದ ಕೂಗು? "ನಾವು ಪಾಕಿಸ್ತಾನಿ ಮುಜಾಹಿದ್ದೀನ್ಗಳು" ಎಂದು ಅಬ್ಬರಿಸಿದ ಆ ಏಳು ಕಿಡಿಗೇಡಿಗಳ ಅಸಲಿ ಗುರಿ ಏನಿತ್ತು? ಟಿಪ್ಪು ಕಟೌಟ್ ಮರೆಯಲ್ಲಿ ನಡೆದ ಆ ಒಂದು 'ಭೀಕರ' ಸಂಚಿನ ಸ್ಫೋಟಕ ಮಾಹಿತಿ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Chikkamagaluru #NationalSecurity #KarnatakaPolitics #Vijayendra #ActionAgainstAntiNat...
- Title
- ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಘೋಷಿಸಿದ ಬಿಜೆಪಿ | R Ashoka | BJP Protest | Suvarna News
- Runtime
- 6:14
- Date posted
- 2 hours ago
- Description
- ವಿಧಾನಸೌಧದಲ್ಲಿ ನಾಗೇಂದ್ರ ರಾಜೀನಾಮೆ ಕಿಚ್ಚು ಈಗ 'ಅಹೋರಾತ್ರಿ' ಸಮರವಾಗಿ ಬದಲಾಗಿದೆ! ಸತತ 7 ದಿನಗಳ ಕಲಾಪ ಬಲಿಯಾದ ಬೆನ್ನಲ್ಲೇ ಆರ್ ಅಶೋಕ್ ಘೋಷಿಸಿದ ಆ ಒಂದು 'ಮಾಸ್ಟರ್ ಪ್ಲಾನ್' ಯಾವುದು? ಮೊಗಸಾಲೆಯಲ್ಲಿ ಸಿದ್ದರಾಮಯ್ಯ-ಡಿಕೆಶಿ ಜೊತೆ ನಾಗೇಂದ್ರ ನಡೆಸಿದ ಆ ರಹಸ್ಯ ಭೇಟಿಯ ಅಸಲಿ ಕಥೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#ValmikiScam #NagendraResignation #KarnatakaPoliti...
- Title
- ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬಂದ ಕುಣಿಗಲ್ ಶಾಸಕ ರಂಗನಾಥ್ | MLA Ranganath Bullock Cart | Suvarna News
- Runtime
- 2:28
- Date posted
- 2 hours ago
- Description
- ವಿಧಾನಸೌಧದ ಬಾಗಿಲಲ್ಲಿ ಎತ್ತಿನ ಗಾಡಿ ಸದ್ದು! ಕುಣಿಗಲ್ ಶಾಸಕ ರಂಗನಾಥ್ ಅವರ ಈ ವಿಭಿನ್ನ ಅವತಾರದ ಹಿಂದೆ ಅಡಗಿದೆಯೇ ಬೃಹತ್ ರಾಜಕೀಯ ಕಿಚ್ಚು? ಅನ್ನದಾತನ ಸಂಕಷ್ಟದ ಹೆಸರಲ್ಲಿ ಶಾಸಕರು ಸಾರಿದ ಈ 'ಮಹಾಸಮರ'ದ ಅಸಲಿ ಉದ್ದೇಶ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#MLA Ranganath #VidhanaSoudha #FarmerProtest #KarnatakaPolitics #breakingnews #suvarnanews #kannadanews #asianetsuvarnanews #kannadapabha #karnataka #news #politics
Download th...
- Title
- 'ಜನ್-ಜಿ' ಎಬ್ಬಿಸಿದ ಬಿರುಗಾಳಿ! #IndiaAt80 #80YearsOfIndependence #suvarnanewshourspecial
- Runtime
- 2:40
- Date posted
- 2 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- Tipu Sultan Cutout Controversy | ಕೋಮು ಸಂಘರ್ಷಕ್ಕೆ ಕಿಡಿಗೇಡಿಗಳ ಪ್ಲಾನ್? ಚಿಕ್ಕಮಗಳೂರಿನಲ್ಲಿ ಪೊಲೀಸರು ಅಲರ್ಟ್
- Runtime
- 5:29
- Date posted
- 3 hours ago
- Description
- ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್ಗೆ ಪಾಕಿಸ್ತಾನಿ ಪ್ರಚೋದನಾಕಾರಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿದ ಈ ಕೃತ್ಯದ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
- Title
- LIVE: BJP Urges And Demands For B Nagendra Resignation: ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು!
- Runtime
- 2:19:18
- Date posted
- 3 hours ago
- Description
- ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಸದನದ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ಹೋರಾಟ ತೀವ್ರಗೊಂಡಿದ್ದು, ಕಲಾಪ ಮತ್ತೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bnagendra #bjpprotest #rashoka #byvijayendra #vidhanasoudha #ministerresignati...
- Title
- BJP Protest on B Nagendra Resignation: ಒಬ್ಬ ವ್ಯಕ್ತಿಗಾಗಿ ಸದನ ಹಾಳು ಮಾಡ್ಬೇಡಿ R Ashoka ಗರಂ Suvarna News
- Runtime
- 4:22
- Date posted
- 3 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Cauvery Dispute, Farmers Protest | ಮಂಡ್ಯ ರೈತರ ಕಣ್ಣೀರು ಮತ್ತು ಕಾವೇರಿ ವಿವಾದಕ್ಕೆ ತಾರ್ಕಿಕ ಅಂತ್ಯ ಯಾವಾಗ?
- Runtime
- 5:53
- Date posted
- 3 hours ago
- Description
- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಮಂಡ್ಯ ಮತ್ತು ಮೈಸೂರಿನ ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯಗಳು ಬರಿದಾಗುತ್ತಿದ್ದರೂ ಕನ್ನಡಿಗರ ಕುಡಿಯುವ ನೀರಿಗೆ ಬೆಲೆ ನೀಡದೆ ನೆರೆಯ ರಾಜ್ಯದ ಹಿತ ಕಾಯುತ್ತಿರುವ ಸರ್ಕಾರದ ನೀತಿಗೆ ಅನ್ನದಾತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://y...
- Title
- BJP Protest on B Nagendra Resignation:ಈ ಬಂಡ ಸರ್ಕಾರ ಚರ್ಚೆ ಮಾಡಕ್ಕೆ ಅವಕಾಶ ಕೊಡದೆ ಇರೋದ್ರಿಂದ ಧರಣಿ ಮಾಡ್ತೀವಿ
- Runtime
- 4:05
- Date posted
- 3 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Bidadi Farmers Land Acquisition Case ಬಿಡದಿ ರೈತರಿಗೆ ಬಿಗ್ ರಿಲೀಫ್ ಸರ್ಕಾರದ ದೌರ್ಜನ್ಯಕ್ಕೆ ಹೈಕೋರ್ಟ್ ಬ್ರೇಕ್!
- Runtime
- 1:51
- Date posted
- 3 hours ago
- Description
- ಬಿಡದಿ ರೈತರ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದ್ದು, ಸರ್ಕಾರದ ದೌರ್ಜನ್ಯಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಅನ್ನದಾತರ ಪರವಾಗಿ ಸದಾ ಇರುವುದಾಗಿ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BidadiFarmers #NikhilKumaraswamy #JDS #KarnatakaFarmers #HighCourt #Bidadi #FarmersProtest
#suvarnanews #kannadanews #asianetsuvarnanews #karnatakapolitics
...
- Title
- Belagavi Hindalga Jail PSI Case | PSI ವಿಡಿಯೋ ಕೇಸ್ಗೆ ಬಿಗ್ ಟ್ವಿಸ್ಟ್, ಹೊಸ ದೂರು, ಹೊಸ ತಿರುವು ನೀಡುತ್ತಾ?
- Runtime
- 3:00
- Date posted
- 3 hours ago
- Description
- ಬೆಳಗಾವಿಯ ಮಹಿಳಾ ಪಿಎಸ್ಐ ಅಶ್ಲೀಲ ವಿಡಿಯೋ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಹಿಂಡಲಗ ಜೈಲು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಜೈಲಿನ ಘನತೆಗೆ ಕುಂದು ತಂದ ಸಾಮಾಜಿಕ ಜಾಲತಾಣದ ಪೋಸ್ಟ್ಗಳ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿ ಸತ್ಯಾಸತ್ಯತೆ ಬಯಲು ಮಾಡಲು ಮುಂದಾಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Belagavi #PSICase #HindalgaJail #KarnatakaNews ...
- Title
- Karnataka Legislative Council LIVE-Day 7 : ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ 2026 | Suvarna News
- Runtime
- 2:20:38
- Date posted
- 4 hours ago
- Description
- Here is the live coverage of the significant discussions focused on Karnataka's development and public welfare, led by CM DK Shivakumar. The session of the Karnataka Legislative Council, addressing serious matters, commences today.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಹಿತಕ್ಕಾಗಿ ನಡೆಯುವ ಮಹತ್ವದ ಚರ್ಚೆಗಳ ನೇರ ಪ್ರಸಾರವಿದು. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ನಡೆಯುವ ಗಂಭೀರ ವಿಷಯಗಳ ಕುರಿತಾದ ಕಲಾಪದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
#bnagendra #bjpprotest
#dkshivakumar #karnatakalegislativecouncil #suvarnanews
Suvarna News | Kannada News | Asianet Suvarna News | Lat...
- Title
- Monkeyman Jyothiraj Wedding | ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಮದುವೆ ಸಂಭ್ರಮ | Suvarna News
- Runtime
- 3:46
- Date posted
- 4 hours ago
- Description
- ಅಪಾಯಕಾರಿ ಬೆಟ್ಟಗಳನ್ನು ಲೀಲಾಜಾಲವಾಗಿ ಏರುವ ಚಿತ್ರದುರ್ಗದ 'ಮಂಕಿಮ್ಯಾನ್' ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಸಾಮಾನ್ಯ ಸಾಹಸಗಳ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ ಈ ಸಾಧಕನ ಹೊಸ ಪಯಣಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#jyothiraj #monkeyman #chitradurga #spiderman #wedding
#suvarnanews #kannadanews #asianetsuvarnanews #kannadaprabha #karnatakanews #karnata...
- Title
- Karnataka Legislative Assembly Session LIVE Day 8 | ವಿಧಾನಸಭೆ ಅಧಿವೇಶನ ನೇರಪ್ರಸಾರ | Karnataka Politics
- Runtime
- 1:58:19
- Date posted
- 4 hours ago
- Description
- Karnataka Legislative Assembly Session Day 8 LIVE: Watch the Karnataka ವಿಧಾನಸಭೆ ಅಧಿವೇಶನ ನೇರಪ್ರಸಾರ with the latest debates, discussions, government announcements, opposition reactions and major political developments from the Karnataka Legislative Assembly.
Follow all the important updates from the Assembly session, including debates involving the Karnataka government and opposition leaders.
ವಿಧಾನಸಭೆ ಅಧಿವೇಶನ ನೇರಪ್ರಸಾರ: ಕರ್ನಾಟಕ ವಿಧಾನಸಭೆ ಅಧಿವೇಶನದ 3ನೇ ದಿನದ ಕಲಾಪ, ಆಡಳಿತ–ವಿಪಕ್ಷದ ಚರ್ಚೆ, ಪ್ರಮುಖ ರಾಜಕೀಯ ಬೆಳವಣಿಗೆಗಳು ಹಾಗೂ ಸದನದ ಕ್ಷಣಕ್ಷಣದ ಅಪ್ಡೇಟ್ಗಳನ್ನು LIVE ವೀಕ್ಷಿಸಿ.
#KarnatakaAssembly #AssemblySession #karnatakapolitics #dkshivakumar #rashok...
- Title
- 30 Lakhs Found at Beggar Home ಮೃತಪಟ್ಟ ಭಿಕ್ಷುಕಿ ಕೋಣೆಯಲ್ಲಿತ್ತು ನೋಟುಗಳ ರಾಶಿ ಕತೆ ಕೇಳಿದ್ರೆ ಅಚ್ಚರಿಯಾಗ್ತೀರಾ
- Runtime
- 3:24
- Date posted
- 4 hours ago
- Description
- ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಬದುಕುತ್ತಿದ್ದ ವೃದ್ಧೆ ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ಪತ್ತೆಯಾಗಿರುವುದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಗೋಣಿ ಚೀಲಗಳಲ್ಲಿ ಕಟ್ಟಿಟ್ಟಿದ್ದ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ರಾಶಿ ಕಂಡು ಬಂದಿದ್ದು, ವಾರಸುದಾರರಿಲ್ಲದ ಈ ಹಣದ ಕುರಿತು ಈಗ ಕುತೂಹಲ ಮೂಡಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://y...
- Title
- ದೇಶದ ಸಾಧನೆ ಎಷ್ಟರ ಮಟ್ಟಿಗಿದೆ? #IndiaAt80 #80YearsOfIndependence #suvarnanewshourspecial
- Runtime
- 2:22
- Date posted
- 4 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- HD Revanna vs Hassan DC Latha Kumari | 30 ವರ್ಷದಲ್ಲಿ ಇಂಥ ಡಿಸಿ ನೋಡಿಲ್ಲ ಎಂದ ರೇವಣ್ಣ! ಲತಾ ಕುಮಾರಿ ತಿರುಗೇಟು
- Runtime
- 3:29
- Date posted
- 4 hours ago
- Description
- ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಡುವಿನ ವಾಗ್ಯುದ್ಧ ತಾರಕಕ್ಕೆ ಏರಿದ್ದು, ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈಯಕ್ತಿಕ ಟೀಕೆಗಳಿಂದ ಬೇಸತ್ತ ಜಿಲ್ಲಾಧಿಕಾರಿಗಳು ರೇವಣ್ಣ ಅವರಿಗೆ ಸಂಭಾವಿತವಾಗಿಯೇ ಖಡಕ್ ತಿರುಗೇಟು ನೀಡುವ ಮೂಲಕ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c<...
- Title
- BJP Protest on B Nagendra Resignation: ಸದನದ ಬಾವಿಗಿಳಿದ ಬಿಜೆಪಿ! ನಾಗೇಂದ್ರ ರಾಜೀನಾಮೆಗೆ ಪಟ್ಟು Suvarna News
- Runtime
- 12:25
- Date posted
- 4 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Tiger Sighting in Koppal | ಕೊಪ್ಪಳದಲ್ಲಿ ಹುಲಿ ಕಾಟ, ಅರಣ್ಯ ಇಲಾಖೆ ಅಲರ್ಟ್ | Suvarna News
- Runtime
- 3:49
- Date posted
- 4 hours ago
- Description
- ಕೊಪ್ಪಳದಲ್ಲಿ ಚಿರತೆ, ಕರಡಿ ಬೆನ್ನಲ್ಲೇ ಈಗ ಮೊದಲ ಬಾರಿಗೆ ಹುಲಿ ಪ್ರತ್ಯಕ್ಷವಾಗಿದ್ದು, ಅನ್ನದಾತರಲ್ಲಿ ತಲ್ಲಣ ಮೂಡಿಸಿದೆ. ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಕಾಡುಪ್ರಾಣಿಯ ಭೀತಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅರಣ್ಯ ಇಲಾಖೆ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಕಟ್ಟೆಚ್ಚರ ವಹಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#tiger #koppal #k...
- Title
- KPSC Scam, ED Raid: KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ನಾಪತ್ತೆ ಬಗ್ಗೆ ಖರ್ಗೆ ಹೇಳಿದ್ದೇನು?| Suvarna News
- Runtime
- 4:30
- Date posted
- 5 hours ago
- Description
- KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ನಿವಾಸದ ಮೇಲೆ ನಡೆದ 9 ಗಂಟೆಗಳ ಸುದೀರ್ಘ ಇಡಿ ದಾಳಿ ಮಹತ್ವದ ದಾಖಲೆಗಳ ವಶದೊಂದಿಗೆ ಅಂತ್ಯವಾಗಿದೆ. ಭ್ರಷ್ಟಾಚಾರದ ಆಳ ಕೆದಕುತ್ತಿರುವ ಅಧಿಕಾರಿಗಳ ಈ ನಡೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಅಭ್ಯರ್ಥಿಗಳಲ್ಲಿ ನ್ಯಾಯದ ಭರವಸೆ ಮೂಡಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆ...
- Title
- MDMA Drug Factory Raid| ಹಗಲಿನಲ್ಲಿ ಕೋಳಿ ಫಾರಂ, ರಾತ್ರಿ ಡ್ರಗ್ಸ್ ತಯಾರಿ! ಪೊಲೀಸರ ದಾಳಿಗೆ ಬೆಚ್ಚಿಬಿದ್ದ ಮಾಫಿಯಾ
- Runtime
- 3:54
- Date posted
- 5 hours ago
- Description
- ಕೋಳಿ ಫಾರಂ ಹೆಸರಲ್ಲಿ ಎಂಡಿಎಂಎ ಡ್ರಗ್ಸ್ ತಯಾರಿಸುತ್ತಿದ್ದ ಬೃಹತ್ ಕಾರ್ಖಾನೆಯನ್ನು ಭೇದಿಸಿ ಪೊಲೀಸರು ಈ ಅಂತರರಾಜ್ಯ ಮಾದಕ ಜಾಲದ ಕರಾಳ ಮುಖ ಬಯಲು ಮಾಡಿದ್ದಾರೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ಕೋಟ್ಯಂತರ ಮೌಲ್ಯದ ಡ್ರಗ್ಸ್ ಪೂರೈಸುತ್ತಿದ್ದ ಈ ದಂಧೆಯು ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದುದಕ್ಕೆ ಈಗ ಬ್ರೇಕ್ ಬಿದ್ದಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna...
- Title
- KPSC Scam, ED Raid: ಪರೀಕ್ಷಾ ನಿಯಂತ್ರಕರ ಮನೆ ಮೇಲೆ ಇಡಿ ರೇಡ್; ಸಿಕ್ಕಿದ ಮಹತ್ವದ ದಾಖಲೆಗಳೆಷ್ಟು? | Suvarna News
- Runtime
- 7:04
- Date posted
- 5 hours ago
- Description
- KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ನಿವಾಸದ ಮೇಲೆ ನಡೆದ 9 ಗಂಟೆಗಳ ಸುದೀರ್ಘ ಇಡಿ ದಾಳಿ ಮಹತ್ವದ ದಾಖಲೆಗಳ ವಶದೊಂದಿಗೆ ಅಂತ್ಯವಾಗಿದೆ. ಭ್ರಷ್ಟಾಚಾರದ ಆಳ ಕೆದಕುತ್ತಿರುವ ಅಧಿಕಾರಿಗಳ ಈ ನಡೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಅಭ್ಯರ್ಥಿಗಳಲ್ಲಿ ನ್ಯಾಯದ ಭರವಸೆ ಮೂಡಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆ...
- Title
- BJP Protest on B Nagendra Resignation: ನಾಗೇಂದ್ರ ರಾಜೀನಾಮೆ ನೀಡದಿದ್ದರೆ ಬಿಜೆಪಿ ಮುಂದಿನ ಪ್ಲಾನ್ ಏನು ಗೊತ್ತಾ?
- Runtime
- 10:38
- Date posted
- 5 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- BJP Demands B Nagendra Resignation: ಫ್ರೀಡಂ ಪಾರ್ಕ್ನಿಂದ ಪಾದಯಾತ್ರೆ; ಸಚಿವರ ಪದಚ್ಯುತಿಗೆ ಬಿಜೆಪಿ ಬಿಗಿ ಪಟ್ಟು
- Runtime
- 2:24
- Date posted
- 5 hours ago
- Description
- ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಸದನದ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ಹೋರಾಟ ತೀವ್ರಗೊಂಡಿದ್ದು, ಕಲಾಪ ಮತ್ತೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bnagendra #bjpprotest #vidhanasoudha #ministerresignation
#suvarnanews ...
- Title
- Priyank Kharge on BJP Protest | ಸಾಕ್ಷಿ ಇದ್ದರೆ ಕೊಡಿ, ಚರ್ಚೆ ಮಾಡೋಣ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲ್!
- Runtime
- 2:47
- Date posted
- 5 hours ago
- Description
- ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಭಟಿಸುತ್ತಿರುವ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ತಿರುಗೇಟ್ ನೀಡಿದ್ದಾರೆ. ಕೇವಲ ಕಪ್ಪು ಬಟ್ಟೆ ಧರಿಸಿ ಬೊಬ್ಬೆ ಹೊಡೆಯುವ ಬದಲು, ತಾಕತ್ತಿದ್ದರೆ ಸದನದಲ್ಲಿ ಸಾಕ್ಷ್ಯ ಸಮೇತ ಚರ್ಚೆಗೆ ಬನ್ನಿ ಎಂದು ಪ್ರತಿಪಕ್ಷಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
...
- Title
- ಭಾರತದ 80 ವರ್ಷದ ಕನಸು ನನಸಾಯ್ತಾ? #IndiaAt80 #80YearsOfIndependence #suvarnanewshourspecial
- Runtime
- 1:25
- Date posted
- 5 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- Urea Fertilizer Scam in Kalaburagi | ರೈತರಿಗೆ ಸಿಗಬೇಕಾದ ಯೂರಿಯಾ ಇಂಡಸ್ಟ್ರಿಗಳಿಗೆ ಅಕ್ರಮವಾಗಿ ಹೋಗುತ್ತಿರೋದೇಗೆ
- Runtime
- 4:45
- Date posted
- 5 hours ago
- Description
- ಕಲಬುರ್ಗಿಯಲ್ಲಿ ರೈತರಿಗೆ ಸಲ್ಲಬೇಕಾದ ಸಬ್ಸಿಡಿ ಯೂರಿಯಾವನ್ನು ಇಂಡಸ್ಟ್ರಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬೃಹತ್ ಜಾಲ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಗಲಿರುಳು ಕಷ್ಟಪಡುವ ಅನ್ನದಾತನ ಹೊಟ್ಟೆಗೆ ಹೊಡೆದು, ಸರ್ಕಾರದ ಸಬ್ಸಿಡಿ ಹಣವನ್ನು ಲೂಟಿ ಮಾಡುತ್ತಿರುವ ಈ ಮಾಫಿಯಾದ ಕರಾಳ ಮುಖ ಬಯಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciw...
- Title
- Urea Fertilizer Scam in Kalaburagi | ರೈತರು ಯೂರಿಯಾಗಾಗಿ ಪರದಾಟ, ಇತ್ತ ಸಬ್ಸಿಡಿ ಯೂರಿಯಾ ಕಳ್ಳದಂಧೆ!
- Runtime
- 4:16
- Date posted
- 5 hours ago
- Description
- ಕಲಬುರ್ಗಿಯಲ್ಲಿ ರೈತರಿಗೆ ಸಲ್ಲಬೇಕಾದ ಸಬ್ಸಿಡಿ ಯೂರಿಯಾವನ್ನು ಇಂಡಸ್ಟ್ರಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬೃಹತ್ ಜಾಲ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಗಲಿರುಳು ಕಷ್ಟಪಡುವ ಅನ್ನದಾತನ ಹೊಟ್ಟೆಗೆ ಹೊಡೆದು, ಸರ್ಕಾರದ ಸಬ್ಸಿಡಿ ಹಣವನ್ನು ಲೂಟಿ ಮಾಡುತ್ತಿರುವ ಈ ಮಾಫಿಯಾದ ಕರಾಳ ಮುಖ ಬಯಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciw...
- Title
- Mangaluru Railway Network to Move From SR to SWR | ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ? | Suvarna News
- Runtime
- 8:01
- Date posted
- 6 hours ago
- Description
- ಮಂಗಳೂರು ರೈಲ್ವೆ ವಿಭಾಗ ಮೈಸೂರಿಗೆ ಸೇರ್ಪಡೆಯಾಗಿದ್ದಕ್ಕೆ ಕೇರಳದ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಉಪವಾಸ ಸತ್ಯಾಗ್ರಹಕ್ಕೆ ಸಜ್ಜಾಗಿದ್ದಾರೆ. ನಮ್ಮೂರಿನ ಆದಾಯ ನಮ್ಮ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಲಿ ಎಂಬ ಕನ್ನಡಿಗರ ದಶಕಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#mangaluru #railway #karnataka #kerala #mysuru
#suv...
- Title
- Chamarajanagar Encounter Case | ಸಾವಿಗೆ ಸೇಡು ತೀರಿಸಿಕೊಳ್ಳಲು ಅರಣ್ಯ ಇಲಾಖೆ ಕ್ಯಾಂಪ್ ಉಡೀಸ್ ಮಾಡಿದ್ರಾ?
- Runtime
- 6:22
- Date posted
- 6 hours ago
- Description
- ಹನೂರು ಕಾಡಿನಲ್ಲಿ ನಡೆದ ಭೀಕರ ಎನ್ಕೌಂಟರ್ನ ಸತ್ಯಾಸತ್ಯತೆ ಬಿಚ್ಚಿಡುವ ವಿಶೇಷ ಗ್ರೌಂಡ್ ರಿಪೋರ್ಟ್ ಇಲ್ಲಿದೆ. ಗ್ರಾಮಸ್ಥರ ಆಕ್ರೋಶಕ್ಕೆ ಅರಣ್ಯ ಇಲಾಖೆಯ ಬೇಸ್ ಕ್ಯಾಂಪ್ ಧ್ವಂಸವಾದ ದೃಶ್ಯ ಕರುಳು ಹಿಂಡುವಂತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#chamarajnagar #encountercase #crimenews
#asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
- Title
- ಮಂಡ್ಯದ ಭಿಕ್ಷುಕಿ ಮನೇಲಿ 8 ಲಕ್ಷ ರೂಪಾಯಿ ಪತ್ತೆ! #Mandya #BeggarStory #MoneyMystery #suvarnanews
- Runtime
- 1:30
- Date posted
- 6 hours ago
- Description
- ಮಂಡ್ಯದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ಸಾವಿನ ಬೆನ್ನಲ್ಲೇ ಬಯಲಾಯ್ತು ಒಂದು ಭೀಕರ ರಹಸ್ಯ! ಆ ಪುಟ್ಟ ಮನೆಯ ಹಳೆಯ ಮೂಟೆಗಳಲ್ಲಿ ಅಡಗಿದ್ದ ಆ 'ನಿಧಿ' ಕಂಡು ಊರಿನ ಜನರೇ ಬೆಚ್ಚಿಬಿದ್ದಿದ್ದೇಕೆ? ಹೋದ ಜೀವದ ಬೆನ್ನಲ್ಲೇ ಶುರುವಾದ ಹಣದ ಹಂಚಿಕೆಯ ಅಸಲಿ ಕಥೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Mandya #BeggarStory #MoneyMystery #suvarnanews #kannadanews #asianetsuvarnanews #kannadapr...
- Title
- LIVE: Last Monday of Sawan | ಶ್ರಾವಣದ ಕೊನೆಯ ಸೋಮವಾರ: ಕಾಶಿ, ಉಜ್ಜಯಿನಿಯಲ್ಲಿ ಭಕ್ತರ ಸಾಗರ! | Suvarna News
- Runtime
- 1:50:16
- Date posted
- 6 hours ago
- Description
- LIVE: Last Monday of Sawan: Devotees throng temples in Kashi, Ujjain,Deoghar | India | Hindu holy month
#lordshiva #sawansomwar #omnamahshivaya #sawan #bholenath #mahadev #mahakal #hindu #india #sawanspecial #live
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.c...
- Title
- MLA Abhay Patil Car Accident | ಶಾಸಕ ಅಭಯ್ ಪಾಟೀಲ್ ಕಾರು ಅಪಘಾತ, ಕಾರು ಸಂಪೂರ್ಣ ನಜ್ಜುಗುಜ್ಜು | Suvarna News
- Runtime
- 3:10
- Date posted
- 7 hours ago
- Description
- ದೆಹಲಿಯಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗಾಯಗೊಂಡ ಶಾಸಕರಿಗೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https:...
- Title
- Renukaswamy Case Updates: ರೇಣುಕಾಸ್ವಾಮಿ ಕೇಸ್ನಲ್ಲಿ ಬಿಗ್ ಟ್ವಿಸ್ಟ್, ದರ್ಶನ್ ಗತಿ ಏನು? | Suvarna News
- Runtime
- 5:07
- Date posted
- 7 hours ago
- Description
- ರೇಣುಕಾಸ್ವಾಮಿ ಕೊ* ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ಗೆ ಇಂದು ಅಗ್ನಿಪರೀಕ್ಷೆಯ ದಿನವಾಗಿದ್ದು, ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಕುರಿತು ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ. ಈ ಆದೇಶವು ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದ್ದು, ಅಪ್ರೂವರ್ ಆಗುವ ಮೂಲಕ ಪ್ರದೋಷ್ ಡಿ-ಗ್ಯಾಂಗ್ನ ಅಸಲಿ ರಹಸ್ಯಗಳನ್ನು ಬಿಚ್ಚಿಡಲು ಸಜ್ಜಾಗಿದ್ದಾನೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
- Title
- KPSC Scam, ED Raid: 9 ಗಂಟೆ ED ಪರಿಶೀಲನೆ! IAS ಜ್ಞಾನೇಂದ್ರ ಮನೆಯಲ್ಲಿ ಮಹತ್ವದ ದಾಖಲೆ ಸೀಜ್ | Suvarna News
- Runtime
- 4:09
- Date posted
- 7 hours ago
- Description
- KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ನಿವಾಸದ ಮೇಲೆ ನಡೆದ 9 ಗಂಟೆಗಳ ಸುದೀರ್ಘ ಇಡಿ ದಾಳಿ ಮಹತ್ವದ ದಾಖಲೆಗಳ ವಶದೊಂದಿಗೆ ಅಂತ್ಯವಾಗಿದೆ. ಭ್ರಷ್ಟಾಚಾರದ ಆಳ ಕೆದಕುತ್ತಿರುವ ಅಧಿಕಾರಿಗಳ ಈ ನಡೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಅಭ್ಯರ್ಥಿಗಳಲ್ಲಿ ನ್ಯಾಯದ ಭರವಸೆ ಮೂಡಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆ...
- Title
- Cauvery Water Dispute Update | ಸುಪ್ರೀಂ ಕೋರ್ಟ್ ನೀಡುವ ಆ ಒಂದು ತೀರ್ಪು ಕರ್ನಾಟಕದ ಹಣೆಬರಹ ಬದಲಿಸುತ್ತಾ?
- Runtime
- 4:20
- Date posted
- 7 hours ago
- Description
- ಕಾವೇರಿ ವಿವಾದದಲ್ಲಿ ಇಂದು ರಾಜ್ಯಕ್ಕೆ ಅತ್ಯಂತ ನಿರ್ಣಾಯಕ ದಿನವಾಗಿದ್ದು, ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಣೆಕಟ್ಟುಗಳು ಬರಿದಾಗುತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಕನ್ನಡಿಗರ ಗೋಳನ್ನು ಕೇಳುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#cauverywaterissue #cauverydispute #krsd...
- Title
- BJP Urges And Demands For B Nagendra Resignation: ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು! | Suvarna News
- Runtime
- 5:15
- Date posted
- 8 hours ago
- Description
- ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಸದನದ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ಹೋರಾಟ ತೀವ್ರಗೊಂಡಿದ್ದು, ಕಲಾಪ ಮತ್ತೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bnagendra #bjpprotest #vidhanasoudha #ministerresignation
#suvarnanews ...
- Title
- Karnataka Legislative Council LIVE-Day 7 : ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ 2026 | Suvarna News
- Runtime
- 0:00
- Date posted
- 8 hours ago
- Description
- Here is the live coverage of the significant discussions focused on Karnataka's development and public welfare, led by CM DK Shivakumar. The session of the Karnataka Legislative Council, addressing serious matters, commences today.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಹಿತಕ್ಕಾಗಿ ನಡೆಯುವ ಮಹತ್ವದ ಚರ್ಚೆಗಳ ನೇರ ಪ್ರಸಾರವಿದು. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ನಡೆಯುವ ಗಂಭೀರ ವಿಷಯಗಳ ಕುರಿತಾದ ಕಲಾಪದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
#bnagendra #bjpprotest
#dkshivakumar #karnatakalegislativecouncil #suvarnanews
Suvarna News | Kannada News | Asianet Suvarna News | Lat...
- Title
- LIVE: Daily Horoscope in Kannada | Suvarna Jataka Phala 24-08-2026 | Dina Bhavishya | Kannada News
- Runtime
- 1:11:41
- Date posted
- 9 hours ago
- Description
- ನಿಮ್ಮ ಇಂದಿನ ದಿನ ಹೇಗಿರಲಿದೆ ಎಂದು ತಿಳಿಯಲು ಬಯಸುವಿರಾ? ನಮ್ಮ 'ದಿನ ಭವಿಷ್ಯ'ವು ಪ್ರತಿ ರಾಶಿಯ (ಮೇಷದಿಂದ ಮೀನದವರೆಗೆ) ನಿಖರವಾದ ಮುನ್ಸೂಚನೆಗಳನ್ನು ನೀಡುತ್ತದೆ. ನಿಮ್ಮ ಉದ್ಯೋಗ, ಹಣಕಾಸು, ಆರೋಗ್ಯ ಮತ್ತು ಪ್ರೀತಿಯ ಜೀವನದಲ್ಲಿ ಏನಾಗಲಿದೆ ಎಂಬುದನ್ನು ಅರಿತು, ದಿನವನ್ನು ಆತ್ಮವಿಶ್ವಾಸದಿಂದ ಎದುರಿಸಿ. ಪ್ರತಿದಿನದ ಗ್ರಹಗತಿಗಳ ಆಧಾರದ ಮೇಲೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ, ಹಾಗೂ ನಿಮ್ಮ ದಿನವನ್ನು ಉತ್ತಮವಾಗಿ ಯೋಜಿಸಿಕೊಳ್ಳಿ.
Astrology in Kan...
- Title
- Ration Card, E-KYC: ಇ-ಕೆವೈಸಿ ಡೆಡ್ ಲೈನ್ ಹತ್ತಿರ ಬಂದ್ರೆ ಜನಸಾಮಾನ್ಯರ ಗತಿ ಏನು ಸರ್? | Suvarna News
- Runtime
- 4:57
- Date posted
- 9 hours ago
- Description
- ಪಡಿತರ ಚೀಟಿ ಈ-ಕೆವೈಸಿಗಾಗಿ ಅನ್ನದಾತರ ಹೈರಾಣು; ಸರ್ವರ್ ಎಡವಟ್ಟಿನಿಂದ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿದೆ. ಹಸಿದ ಹೊಟ್ಟೆಗೆ ಅಕ್ಕಿ ಸಿಗುವ ಬದಲು ಸಾಲು ಸಾಲು ತಾಂತ್ರಿಕ ಸಮಸ್ಯೆಗಳೇ ಎದುರಾಗುತ್ತಿದ್ದು, ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲದಂತಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#RationCard #EKYC #RationCardEKYC #KarnatakaRationCard #Bengaluru #BengaluruNews #RationShop #KarnatakaNews #FoodDepartment #EK...
- Title
- MLA Abhay Patil Car Accident | ಬೆಳಗಾವಿ ಶಾಸಕ ಅಭಯ್ ಪಾಟೀಲ್ ಭೀಕರ ಕಾರು ಅಪಘಾತ | Suvarna News
- Runtime
- 2:37
- Date posted
- 9 hours ago
- Description
- ದೆಹಲಿಯಲ್ಲಿ ಬೆಳಗಾವಿ ಶಾಸಕ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗಾಯಗೊಂಡ ಶಾಸಕರಿಗೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https:...
- Title
- Davanagere Bandh, Farmers Protest | ಭದ್ರಾ ನೀರಿಗಾಗಿ ದಾವಣಗೆರೆ ಬಂದ್; ರೈತರ ಈ ಪಟ್ಟು ಸರ್ಕಾರಕ್ಕೆ ತಲೆನೋವು?
- Runtime
- 4:53
- Date posted
- 9 hours ago
- Description
- ಬಾಯಾರಿದ ಭೂಮಿಗೆ ನೀರು ಕೇಳಿ ಬೀದಿಗಿಳಿದ ದಾವಣಗೆರೆಯ ಅನ್ನದಾತ; ಇಂದು ನಗರ ಬಂದ್, ಜನಜೀವನ ಸಂಪೂರ್ಣ ಸ್ತಬ್ಧ. ಹಕ್ಕೊತ್ತಾಯದ ಈ ಹೋರಾಟಕ್ಕೆ ಆಟೋ, ಬಸ್ ಚಾಲಕರಿಂದಲೂ ಸಾಥ್; ಸಣ್ಣ ಪೆಟ್ಟಾದರೂ ಸರ್ಕಾರವೇ ಹೊಣೆ ಎಂದು ರೈತರ ಎಚ್ಚರಿಕೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#davanagere #farmersprotest #karnataka #bhadradam #raitabandh
#asianetsuvarnanews #kannadaprabha #karnatakanews #karnataka #news
Download the Asianet News App now! Ava...

