Asianet Suvarna News
ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಅತಿದೊಡ್ಡ ಪಲ್ಲಟ! | Karnataka Female Voter List 2026 | Suvarna News
- Title
- ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಅತಿದೊಡ್ಡ ಪಲ್ಲಟ! | Karnataka Female Voter List 2026 | Suvarna News
- Runtime
- 6:19
- Date posted
- 3 minutes ago
- Description
- ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಅತಿದೊಡ್ಡ ಪಲ್ಲಟ! ಬರೋಬ್ಬರಿ 1.07 ಕೋಟಿ ಹೆಸರುಗಳು ಲಿಸ್ಟ್ನಿಂದ ಮಾಯವಾಗಿದ್ದೇಕೆ? ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಈ ಕರಡು ಪಟ್ಟಿಯಲ್ಲಿ ಅಡಗಿರುವ ಆ ಅಚ್ಚರಿಯ ಲೆಕ್ಕಾಚಾರದ ಪೂರ್ಣ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#VoterList #KarnatakaPolitics #ElectionCommission #VoterID #breakingnews #suvarnanews #kannadanews #asianetsuvarnanews #kannadapabha #karnataka #news #politics
- Title
- Assembly Session | ನಾಗೇಂದ್ರ ತಪ್ಪು ಮಾಡಿದ್ರೆ ಜೈಲಿಗೆ ಹೋಗ್ತಾನೆ ಬಿಡ್ರಿ! ವಿಪಕ್ಷಕ್ಕೆ ಶಿವಲಿಂಗೇಗೌಡ ಫುಲ್ ಗರಂ
- Runtime
- 5:01
- Date posted
- 11 minutes ago
- Description
- Karnataka Assembly Session | ವಿಧಾನಸಭೆ ಕಲಾಪದ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ಶಾಸಕರ ವಿರುದ್ಧ ಸಚಿವ ಶಿವಲಿಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಏಯ್... ಥೂ ಏನ್ರೀ ಇದು! ಅವನು ತಪ್ಪು ಮಾಡಿದ್ರೆ ಜೈಲಿಗೆ ಹೋಗ್ತಾನೆ ಬಿಡ್ರಿ” ಎಂದು ಪ್ರತಿಭಟಿಸುತ್ತಿದ್ದ ವಿಪಕ್ಷ ಸದಸ್ಯರನ್ನು ಶಿವಲಿಂಗೇಗೌಡ ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ನಡೆದ ಪ್ರತಿಭಟನೆ, ಆಡಳಿತ–ವಿಪಕ್ಷ ನಡುವಿನ ವಾಕ್ಸಮರ ಹಾಗೂ ಶಿವಲಿಂಗೇಗೌಡರ ಆಕ್ರೋಶದ ಸ...
- Title
- ಮಗ ನಾಪತ್ತೆ, ಅಪ್ಪನ ಹೇಳಿಕೆಯಿಂದ ಸಚಿವರಿಗೆ ಮುಜುಗುರ! | IAS Jnanendra Kumar Missing | Suvarna News
- Runtime
- 2:17
- Date posted
- 12 minutes ago
- Description
- ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಪ್ರಕರಣಕ್ಕೆ ಈಗ ಸಿಕ್ಕಿದೆ ಅತಿದೊಡ್ಡ ಟ್ವಿಸ್ಟ್! "ಮಗ ಇಲ್ಲಿಗೆ ಬಂದೇ ಇಲ್ಲ" ಎಂದು ಲಕ್ನೋದಲ್ಲಿ ಅಧಿಕಾರಿಯ ತಂದೆ ಇಡಿಗೆ ನೀಡಿದ ಹೇಳಿಕೆ ಇಡೀ ರಾಜ್ಯ ಸರ್ಕಾರವನ್ನೇ ಮುಜುಗರಕ್ಕೆ ಸಿಲುಕಿಸಿದೆ. ಸಚಿವರ ಮಾತು ಸುಳ್ಳಾಯಿತೇ?
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#IASJnanendraKumar #KPSCScam #EDRaid #KarnatakaPolitics #SuvarnaNewsDigital #breakingnews #suv...
- Title
- LIVE: ಅದಾನಿ-ಡಿಕೆಶಿ ಭೇಟಿ ಮಹತ್ವ ಪಡೆದಿದ್ದೇಕೆ? | Party Rounds | Gautam Adani Meets DK Shivakumar
- Runtime
- 0:00
- Date posted
- 14 minutes ago
- Description
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉದ್ಯಮಿ ಗೌತಮ್ ಅದಾನಿ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 22 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆಯ ನಡುವೆಯೇ ನಡೆದ ಈ ಮಹತ್ವದ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gautamadani #cmdkshivakumar #partyrounds #suvarnanews #kannadanews #asianetsuvarnanews #news #politics
Download t...
- Title
- ಸುರಂಗ ಮಾರ್ಗ ಟೆಂಡರ್ ಅದಾನಿಗೆ ಕೊಡಲು ಕಾರಣ? | Party Rounds | Gautam Adani Meets DK Shivakumar
- Runtime
- 8:00
- Date posted
- 19 minutes ago
- Description
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉದ್ಯಮಿ ಗೌತಮ್ ಅದಾನಿ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 22 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆಯ ನಡುವೆಯೇ ನಡೆದ ಈ ಮಹತ್ವದ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gautamadani #cmdkshivakumar #partyrounds #suvarnanews #kannadanews #asianetsuvarnanews #news #politics
Download t...
- Title
- ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ಬಿಚ್ಚಿಟ್ಟ ಸ್ಫೋಟಕ ಸತ್ಯ | Chikkamagaluru Pak Song | Suvarna News
- Runtime
- 5:11
- Date posted
- 20 minutes ago
- Description
- ಚಿಕ್ಕಮಗಳೂರಿನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಮೊಳಗಿದೆಯೇ ದೇಶದ್ರೋಹದ ಕೂಗು? 40 ಅಡಿ ಎತ್ತರದ ಕಟೌಟ್ ಮರೆಯಲ್ಲಿ ನಡೆದ ಆ ಒಂದು 'ಭೀಕರ' ಸಂಚಿನ ರಹಸ್ಯವೇನು? ಪೊಲೀಸರು ಏಳು ಮಂದಿಯ ಹೆಡಮುರಿ ಕಟ್ಟಿದ್ದರ ಹಿಂದಿನ ಅಸಲಿ ಕಥೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Chikkamagaluru #TipuCutout #PakistanSongRow #KarnatakaPolice #CommunalHarmony #breakingnews #suvarnanews #kannadanews #asianetsuvarnanews #kannadapabha #karnataka #news #p...
- Title
- ಅದಾನಿ ಬಗ್ಗೆ AICC ನಾಯಕರ ನಿಲುವು ಒಪ್ಪಲ್ವಾ ಸಿಎಂ ಡಿಕೆಶಿ? | Party Rounds |Gautam Adani Meets DK Shivakumar
- Runtime
- 8:33
- Date posted
- 24 minutes ago
- Description
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉದ್ಯಮಿ ಗೌತಮ್ ಅದಾನಿ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 22 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆಯ ನಡುವೆಯೇ ನಡೆದ ಈ ಮಹತ್ವದ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gautamadani #cmdkshivakumar #partyrounds #suvarnanews #kannadanews #asianetsuvarnanews #news #politics
Download t...
- Title
- Assembly Session | ಸದನದ ಬಾವಿಗಿಳಿದ BJP ಶಾಸಕರು! ಕೃಷ್ಣ ಬೈರೇಗೌಡ ಜೊತೆ ಸುನಿಲ್, ಬೆಲ್ಲದ್ ಚರ್ಚೆ|Suvarna News
- Runtime
- 3:40
- Date posted
- 28 minutes ago
- Description
- Karnataka Assembly Session | ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಬಿಜೆಪಿ ನಾಯಕ ಸುನಿಲ್ ನಡುವೆ ಮಾತುಕತೆ ನಡೆಯಿತು.
ಪ್ರತಿಭಟನೆಯ ನಡುವೆಯೇ ನಡೆದ ಈ ಮಾತುಕತೆ ಗಮನ ಸೆಳೆಯಿತು. ಸದನದ ಬಾವಿಯಲ್ಲಿ ಬಿಜೆಪಿ ಶಾಸಕರ ಧರಣಿ, ಕೃಷ್ಣ ಬೈರೇಗೌಡ ಜೊತೆ ನಡೆದ ಚರ್ಚೆ ಹಾಗೂ ವಿಧಾನಸಭೆ ಕಲಾಪದ ಪ್ರಮುಖ ಕ್ಷಣಗಳನ್ನು ಈ ವಿಡಿಯೋದಲ್ಲಿ ನೋಡಿ.
Suvarna News | Kannada News | Asianet Suvarna News | Latest Kannada News | Suvarna News 24x7 |...
- Title
- Assembly Session | ಏಯ್ ಥೂ.. ಏನ್ರೀ ಇದು ಭಂಡತನ! BJP ವಿರುದ್ಧ ಶಿವಲಿಂಗೇಗೌಡ ಫುಲ್ ಗರಂ | Suvarna News
- Runtime
- 3:32
- Date posted
- 38 minutes ago
- Description
- Karnataka Assembly Session | ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ಮತ್ತೆ ತೀವ್ರ ವಾಕ್ಸಮರ ನಡೆದಿದೆ. ವಿಪಕ್ಷದ ನಡೆ ವಿರುದ್ಧ ಸಚಿವ ಶಿವಲಿಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಏಯ್ ಥೂ... ಏನ್ರೀ ಇದು ಭಂಡತನ?” ಎಂದು ಬಿಜೆಪಿ ಹಾಗೂ ವಿಪಕ್ಷ ಸದಸ್ಯರ ವಿರುದ್ಧ ಶಿವಲಿಂಗೇಗೌಡ ಗರಂ ಆಗಿದ್ದು, ಸದನದಲ್ಲಿ ಮಾತಿನ ಚಕಮಕಿ ಜೋರಾಗಿದೆ.
ವಿಧಾನಸಭೆ ಕಲಾಪದಲ್ಲಿ ನಡೆದ ಈ ಹೈವೋಲ್ಟೇಜ್ ವಾಕ್ಸಮರ, ಬಿಜೆಪಿ ವಿರುದ್ಧ ಶಿವಲಿಂಗೇಗೌಡರ ಆಕ್ರೋಶ ಹಾಗ...
- Title
- ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲ್ವಾ ಸರ್ಕಾರ? | Party Rounds | B Nagendra Resignation | BJP Protest
- Runtime
- 10:44
- Date posted
- 40 minutes ago
- Description
- ವಾಲ್ಮೀಕಿ ನಿಗಮದ ಹಗರಣದ ಕಿಚ್ಚು ವಿಧಾನಸಭೆಯಲ್ಲಿ ಸ್ಫೋಟಗೊಂಡಿದ್ದು, ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ಆರಂಭಿಸಿವೆ. ಸರ್ಕಾರದ ವಿರುದ್ಧ ವಿಪಕ್ಷಗಳು ಹೂಡಿರುವ ಈ ಬೃಹತ್ ಹೋರಾಟದ ಸಂಪೂರ್ಣ ವಿವರ ಮತ್ತು ಸದನದ ಇಂದಿನ ಹೈಡ್ರಾಮಾ ಇಲ್ಲಿದೆ.
Suvarna Party Rounds | Ajit Hanamakkanavar | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#assemblysession #bnagendra #bj...
- Title
- ಡಿಕೆಶಿ-ಅದಾನಿ ಭೇಟಿ..ಶುರುವಾಯ್ತು ರಾಜಕೀಯ ಜಟಾಪಟಿ | Party Rounds | Gautam Adani Meets DK Shivakumar
- Runtime
- 9:16
- Date posted
- 46 minutes ago
- Description
- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉದ್ಯಮಿ ಗೌತಮ್ ಅದಾನಿ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 22 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಸುರಂಗ ರಸ್ತೆ ಟೆಂಡರ್ ಪ್ರಕ್ರಿಯೆಯ ನಡುವೆಯೇ ನಡೆದ ಈ ಮಹತ್ವದ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gautamadani #cmdkshivakumar #partyrounds #suvarnanews #kannadanews #asianetsuvarnanews #news #politics
Download t...
- Title
- "ಟಾಕ್ಸಿಕ್" ಸೆಟ್ನಲ್ಲಿ ಯಶ್ ಸಿಂಪ್ಲಿಸಿಟಿ ಬಿಚ್ಚಿಟ್ಟ ಸಹ ನಟ! | MK Mata on Yash Toxic Movie | Suvarna News
- Runtime
- 12:13
- Date posted
- 47 minutes ago
- Description
- ಸ್ಯಾಂಡಲ್ವುಡ್ನ ಅಪ್ರತಿಮ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ಅಣ್ಣಾವ್ರ ಚಿತ್ರಗಳಲ್ಲಿ ಮಿಂಚಿದ್ದ ಹಿರಿಯ ನಟ ಎಂ.ಕೆ. ಮಠ ಅವರು ಈಗ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಅದ್ಭುತ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#ToxicTheMovie #Yash #RockingStarYash #Sandalwood #MKMata #suvarnanews #kannadanews #asianetsuvarnanews #kannadaprabha #karnatakanews #karnataka #news
Downl...
- Title
- Assembly Session | ಹೇಡಿಗಳು ನೀವು.. ರಣಹೇಡಿಗಳು ನೀವು! ವಿಪಕ್ಷದ ವಿರುದ್ಧ ಕೃಷ್ಣ ಬೈರೇಗೌಡ ಗರಂ | Suvarna News
- Runtime
- 4:20
- Date posted
- 48 minutes ago
- Description
- Karnataka Assembly Session | ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ಮತ್ತೆ ತೀವ್ರ ವಾಕ್ಸಮರ ನಡೆದಿದೆ. ಚರ್ಚೆಯಲ್ಲಿ ಭಾಗವಹಿಸದೇ ಗಲಾಟೆ ಮಾಡುತ್ತಿದ್ದಾರೆ ಎಂದು ವಿಪಕ್ಷ ಶಾಸಕರ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹೇಡಿಗಳು ನೀವು... ರಣಹೇಡಿಗಳು ನೀವು!” ಎಂದು ವಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡರ ಮಾತಿನಿಂದ ಸದನದಲ್ಲಿ ರಾಜಕೀಯ ವಾಕ್ಸಮರ ಮತ್ತಷ್ಟು ಜೋರಾಯಿತು.
ವಿಧಾನಸಭೆ ಕಲ...
- Title
- ನಾಗೇಂದ್ರ ರಾಜೀನಾಮೆಗೆ ಪಟ್ಟು..ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ? | Party Rounds | B Nagendra |BJP Protest
- Runtime
- 4:40
- Date posted
- 60 minutes ago
- Description
- ವಾಲ್ಮೀಕಿ ನಿಗಮದ ಹಗರಣದ ಕಿಚ್ಚು ವಿಧಾನಸಭೆಯಲ್ಲಿ ಸ್ಫೋಟಗೊಂಡಿದ್ದು, ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ಆರಂಭಿಸಿವೆ. ಸರ್ಕಾರದ ವಿರುದ್ಧ ವಿಪಕ್ಷಗಳು ಹೂಡಿರುವ ಈ ಬೃಹತ್ ಹೋರಾಟದ ಸಂಪೂರ್ಣ ವಿವರ ಮತ್ತು ಸದನದ ಇಂದಿನ ಹೈಡ್ರಾಮಾ ಇಲ್ಲಿದೆ.
Suvarna Party Rounds | Ajit Hanamakkanavar | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#assemblysession #bnagendra #bj...
- Title
- Yash vs Allu Arjun Fans War | KGFಗೂ ಮುನ್ನ Yash ಯಾರಾಗಿದ್ದರು? Allu Aravind ಹಳೆಯ ಹೇಳಿಕೆ ಮತ್ತೆ ವೈರಲ್!
- Runtime
- 6:20
- Date posted
- 1 hour ago
- Description
- Yash vs Allu Arjun Fans War | Toxic ಸಿನಿಮಾ ಬಿಡುಗಡೆ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಯಶ್ ಮತ್ತು ಪುಷ್ಪ ಫ್ಯಾನ್ಸ್ ನಡುವೆ ಮತ್ತೆ ಚರ್ಚೆ ಜೋರಾಗಿದೆ.
KGF ಯಶಸ್ಸಿನ ಸಂದರ್ಭದಲ್ಲಿ ನಿರ್ಮಾಪಕ Allu Aravind ಅವರು Yash ಹಾಗೂ KGF ಕುರಿತು ಆಡಿದ್ದ ಹಳೆಯ ಮಾತುಗಳು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮತ್ತೊಂದೆಡೆ Allu Arjun ಹಾಗೂ Pushpa ಅಭಿಮಾನಿಗಳೂ ತಮ್ಮ ವಾದ ಮುಂದಿಡುತ್ತಿದ್ದಾರೆ.
Allu Aravind ಅವರ ಹಳೆಯ ಹೇಳಿಕ...
- Title
- 10 ದಿನಗಳ ಬಳಿಕ ಹೊರಬಂತು ಶಾಸಕರ ಮಗಳ ಜಗಳದ ವಿಡಿಯೋ | Mandya PSI vs MLA Daughter | Suvarna News
- Runtime
- 2:36
- Date posted
- 1 hour ago
- Description
- ಮಂಡ್ಯದ ಆ ಪವಿತ್ರ ದೇವಸ್ಥಾನದಲ್ಲಿ ಅಂದು ನಡೆದದ್ದು ಭಕ್ತಿಯ ಪೂಜೆಯೋ ಅಥವಾ ಅಹಂಕಾರದ ಯುದ್ಧವೋ? ಶಾಸಕರ ಮಗಳು ಮತ್ತು ಲೇಡಿ ಪಿಎಸ್ಐ ನಡುವಿನ ಆ ರಕ್ತಸಿಕ್ತ ವಾಗ್ವಾದದ ವಿಡಿಯೋ 10 ದಿನಗಳ ನಂತರ ಈಗ ಹೊರಬಂದಿದ್ದೇಕೆ? ಅಸಲಿ ಸತ್ಯ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#MandyaClash #PoliceVsPolitics #Srirangapatna #ViralVideo #breakingnews #suvarnanews #kannadanews #asianetsuvarnanews #kannadapabha #karnataka #news #politics
...
- Title
- ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗಬೇಕಾ? #IndiaAt80 #80YearsOfIndependence #suvarnanewshourspecial
- Runtime
- 0:47
- Date posted
- 1 hour ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- ನಾಗೇಂದ್ರ ವಜಾಗೆ ಪಟ್ಟು..ಕಲಾಪದಲ್ಲಿ BJP-JDS ಪ್ರತಿಭಟನೆ | Party Rounds | B Nagendra Resignation Demand
- Runtime
- 11:54
- Date posted
- 1 hour ago
- Description
- ವಾಲ್ಮೀಕಿ ನಿಗಮದ ಹಗರಣದ ಕಿಚ್ಚು ವಿಧಾನಸಭೆಯಲ್ಲಿ ಸ್ಫೋಟಗೊಂಡಿದ್ದು, ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ ಆರಂಭಿಸಿವೆ. ಸರ್ಕಾರದ ವಿರುದ್ಧ ವಿಪಕ್ಷಗಳು ಹೂಡಿರುವ ಈ ಬೃಹತ್ ಹೋರಾಟದ ಸಂಪೂರ್ಣ ವಿವರ ಮತ್ತು ಸದನದ ಇಂದಿನ ಹೈಡ್ರಾಮಾ ಇಲ್ಲಿದೆ.
Suvarna Party Rounds | Ajit Hanamakkanavar | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#assemblysession #bnagendra #bj...
- Title
- ರಜನಿಕಾಂತ್ ಫೇವರೆಟ್ ಥಿಯೇಟರ್ ಇನ್ನು ನೆನಪು ಮಾತ್ರ! | Urvashi Theatre Demolition Bengaluru | Suvarna News
- Runtime
- 5:54
- Date posted
- 1 hour ago
- Description
- ಬೆಂಗಳೂರಿನ ಸಿನೆಮಾ ಇತಿಹಾಸದ ಭವ್ಯ ಪುಟವೊಂದು ಇಂದು ಸದ್ದಿಲ್ಲದೆ ಮುಚ್ಚಿಹೋಗಿದೆ! ಅಣ್ಣಾವ್ರು ಉದ್ಘಾಟಿಸಿದ್ದ ಆ ಭವ್ಯ ಗೋಡೆಗಳು ಇಂದು ಜೆಸಿಬಿ ಪಾಲಾಗುತ್ತಿರುವುದೇಕೆ? ರಜನಿಕಾಂತ್ ಅಭಿಮಾನಿಗಳ 'ಸ್ವರ್ಗ' ನೆಲಸಮವಾಗುತ್ತಿರುವ ಹಿಂದಿನ ಆ ಭೀಕರ ಕಹಿಸತ್ಯ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#YashToxic #UrvashiTheatre #Sandalwood #BengaluruHistory #CinemaLegacy #breakingnews #suvarnanews #ka...
- Title
- ಬೆಂಗಳೂರಿಗರಿಗೆ ಶುರುವಾಯ್ತಾ ಸಾಂಕ್ರಾಮಿಕ ಕಂಟಕ? | Karnataka H1N1 Virus Update | UT Khader | Suvarna News
- Runtime
- 4:14
- Date posted
- 1 hour ago
- Description
- ರಾಜ್ಯದಲ್ಲಿ ಜಿಟಿ ಜಿಟಿ ಮಳೆ ತಂದಿದೆ ಮರೆಯಲಾಗದ ಆತಂಕ! 4 ಸಾವಿರಕ್ಕೂ ಅಧಿಕ ಕೇಸ್ಗಳು ಪತ್ತೆಯಾದ ಬೆನ್ನಲ್ಲೇ ಸಚಿವ ಯು.ಟಿ. ಖಾದರ್ ನಡೆಸಿದ ಆ 'ತುರ್ತು' ಸಭೆಯ ಹಿಂದಿನ ಮರ್ಮವೇನು? ನಿಮ್ಮ ಮನೆಯ ಬಾಗಿಲು ತಟ್ಟುತ್ತಿರುವ ಆ ಒಂದು ನಿಗೂಢ ವೈರಸ್ನ ಅಸಲಿ ಮುಖ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#HealthAlert #H1N1 #KarnatakaRain #UTKhader #PublicSafety #breakingnews #suvarnanews #kannadanews #asianetsuvarnan...
- Title
- Nikhil Kumaraswamy News Hour Special With Ajit Hanamakkanavar; BJP ಜೊತೆ ಭಿನ್ನಾಭಿಪ್ರಾಯ? ನಿಖಿಲ್ ಮಾತು
- Runtime
- 52:26
- Date posted
- 2 hours ago
- Description
- Nikhil Kumaraswamy In Suvarna News Hour Special With Ajit Hanamappakkanavar, Shares His Opinion On Bidadi Township Controversy, Valmiki Corporation Scam, B Nagendra's Resignation Demand JDS-BJP Alliance Relationship And His Opinion On CM DK Shivakumar
ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಭಾಗವಹಿಸಿದ್ದು, ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#nikhilkumaraswamy #newshourspecial #...
- Title
- Karnataka Legislative Assembly Session LIVE Day 8 | ವಿಧಾನಸಭೆ ಅಧಿವೇಶನ ನೇರಪ್ರಸಾರ | Karnataka Politics
- Runtime
- 0:00
- Date posted
- 2 hours ago
- Description
- Karnataka Legislative Assembly Session Day 8 LIVE: Watch the Karnataka ವಿಧಾನಸಭೆ ಅಧಿವೇಶನ ನೇರಪ್ರಸಾರ with the latest debates, discussions, government announcements, opposition reactions and major political developments from the Karnataka Legislative Assembly.
Follow all the important updates from the Assembly session, including debates involving the Karnataka government and opposition leaders.
ವಿಧಾನಸಭೆ ಅಧಿವೇಶನ ನೇರಪ್ರಸಾರ: ಕರ್ನಾಟಕ ವಿಧಾನಸಭೆ ಅಧಿವೇಶನದ 3ನೇ ದಿನದ ಕಲಾಪ, ಆಡಳಿತ–ವಿಪಕ್ಷದ ಚರ್ಚೆ, ಪ್ರಮುಖ ರಾಜಕೀಯ ಬೆಳವಣಿಗೆಗಳು ಹಾಗೂ ಸದನದ ಕ್ಷಣಕ್ಷಣದ ಅಪ್ಡೇಟ್ಗಳನ್ನು LIVE ವೀಕ್ಷಿಸಿ.
#KarnatakaAssembly #AssemblySession #karnatakapolitics #dkshivakumar #rashok...
- Title
- ಬೆಳಗಾವಿ ಗಡಿಯಲ್ಲಿ ಬೃಹತ್ ಡ್ರಗ್ಸ್ ಕಾರ್ಖಾನೆ ಪತ್ತೆ | Belagavi Border Drugs Raid | Suvarna News
- Runtime
- 4:03
- Date posted
- 2 hours ago
- Description
- ಬೆಳಗಾವಿ ಗಡಿಯಲ್ಲಿ ಅಡಗಿದ್ದ 'ಬಿಳಿ ವಿಷ'ದ ಅರಮನೆ ಈಗ ಉಧ್ವಸ್ತ! ಕೋಳಿಫಾರ್ಮ್ ಹೆಸರಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಆ ಕೋಟಿ ಕೋಟಿ ಬೆಲೆಬಾಳುವ ದಂಧೆಯ ಕರಾಳ ಮುಖ ಬಯಲಾಗಿದ್ದು ಹೇಗೆ? ಪೊಲೀಸರ ಈ ಮೆಗಾ ಆಪರೇಷನ್ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Belagavi #DrugsRaid #DrugFreeKarnataka #BorderOperation #breakingnews #suvarnanews #kannadanews #asianetsuvarnanews #kannadapabha #karnataka #new...
- Title
- ಮಂಡ್ಯದ ಭಿಕ್ಷುಕಿ ಕೂಡಿಸಿಟ್ಟಿದ್ದ ಹಣ ಯಾರ ಪಾಲು? | Mandya Beggar Money Mystery | Suvarna News
- Runtime
- 3:11
- Date posted
- 2 hours ago
- Description
- ಮಂಡ್ಯದ ಬೀದಿಗಳಲ್ಲಿ ಕೈಚಾಚುತ್ತಿದ್ದ ವೃದ್ಧೆಯ ಗುಡಿಸಲಿನಲ್ಲಿತ್ತು ನಿಗೂಢ ನಿಧಿ! ಸತ್ತ ಮೇಲೆ ಬಯಲಾದ ಆ 'ಲಕ್ಷ'ಗಳ ರಹಸ್ಯ ಕಂಡು ಊರಿನ ಜನರೇ ಬೆಚ್ಚಿಬಿದ್ದಿದ್ದಾರೆ. ಕೋಟಿ ಕೋಟಿ ಹಣದ ವದಂತಿಯ ನಡುವೆ ಮಸೀದಿ ಮುಖಂಡರು ಬಿಚ್ಚಿಟ್ಟ ಅಸಲಿ ಸತ್ಯ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Mandya #BeggarMystery #HumanInterest #KarnatakaNews #NoorUnnisa #breakingnews #suvarnanews #kannadanews #asianetsuvarnanews #kannadapabh...
- Title
- ಜನ್-ಜಿ ತಲೆಮಾರಿನ ಹೊಸ ಕಿಚ್ಚು #IndiaAt80 #80YearsOfIndependence #suvarnanewshourspecial
- Runtime
- 2:07
- Date posted
- 3 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- Assembly Session | ನಾಗೇಂದ್ರ ರಾಜೀನಾಮೆ ಕೊಡೋವರೆಗೂ ಬಿಡಲ್ಲ! ಸದನದಲ್ಲಿ ಅಹೋರಾತ್ರಿ ಧರಣಿ ಘೋಷಿಸಿದ R Ashoka
- Runtime
- 3:10
- Date posted
- 4 hours ago
- Description
- Karnataka Assembly Session | ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ. “ನಾಗೇಂದ್ರ ರಾಜೀನಾಮೆ ಕೊಡುವವರೆಗೂ ಬಿಡುವುದಿಲ್ಲ, ಸದನದಲ್ಲೇ ಅಹೋರಾತ್ರಿ ಧರಣಿ ಮಾಡುತ್ತೇವೆ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ಘೋಷಿಸಿದ್ದಾರೆ.
ವಿಧಾನಸಭೆ ಕಲಾಪದ ವೇಳೆ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದು, ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುವುದಾಗಿ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸಭೆ ಕ...
- Title
- ಆರ್ ಅಶೋಕ್ ಮತ್ತು ನಾರಾಯಣಸ್ವಾಮಿ ನಡುವೆ ಸ್ವಾರಸ್ಯಕರ ಚರ್ಚೆ | R Ashoka & Narayanaswamy | Suvarna News
- Runtime
- 4:09
- Date posted
- 4 hours ago
- Description
- ಸದನದಲ್ಲಿ ನಾಗೇಂದ್ರ ಹಗರಣದ ಗದ್ದಲದ ನಡುವೆಯೇ ನಡೆದ ಆ ಒಂದು 'ನಗು'ವಿನ ಯುದ್ಧದ ರಹಸ್ಯವೇನು? "ನಾರಾಯಣಸ್ವಾಮಿ ಮಂತ್ರಿ ಆಗಬೇಕು" ಎಂದು ಆರ್ ಅಶೋಕ್ ಪಟ್ಟು ಹಿಡಿದಿದ್ದೇಕೆ? ಕಾಂಗ್ರೆಸ್ ಪಾಳಯದೊಳಗಿನ 'ಜಾತಿ' ಲೆಕ್ಕಾಚಾರವನ್ನ ಅಶೋಕ್ ಬೆತ್ತಲು ಮಾಡಿದ ಆ ರೋಚಕ ಕ್ಷಣ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#RAshoka #Narayanaswamy #KarnatakaAssembly #PoliticalSatire #breakingnews #suvarnan...
- Title
- Assembly Session | ಸದನ TVಯಲ್ಲಿ ನಮ್ಮನ್ನ ಯಾಕೆ ತೋರಿಸ್ತಿಲ್ಲ? ವಾರ್ತಾ ಇಲಾಖೆ ವಿರುದ್ಧ R Ashoka ಆಕ್ರೋಶ
- Runtime
- 3:20
- Date posted
- 4 hours ago
- Description
- Karnataka Assembly Session | ವಿಧಾನಸಭೆ ಕಲಾಪದ ವೇಳೆ ಸದನದ ಟಿವಿ ಪ್ರಸಾರದಲ್ಲಿ ವಿಪಕ್ಷ ಸದಸ್ಯರನ್ನು ತೋರಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾರ್ತಾ ಇಲಾಖೆಯ ಕಾರ್ಯವೈಖರಿ ಕುರಿತು ಸದನದಲ್ಲೇ ಪ್ರಶ್ನೆ ಎತ್ತಿದ ಅಶೋಕ್, ಸ್ಪೀಕರ್ ಮುಂದೆ ತಮ್ಮ ಅಸಮಾಧಾನ ಹೊರಹಾಕಿದರು. ಸದನದ ಟಿವಿ ಪ್ರಸಾರ ವಿಚಾರವಾಗಿ ನಡೆದ ವಾಕ್ಸಮರ ಹಾಗೂ ವಿಧಾನಸಭೆ ಕಲಾಪದ ಪ್ರಮುಖ ಬೆಳವಣಿಗೆಗಳನ್ನು ಈ ವಿಡಿಯೋದಲ್ಲಿ ನೋಡಿ.
Suvarna News | Kannada News | Asianet...
- Title
- Assembly Session | ಕಲಾಪ ಶುರುವಾಗ್ತಿದ್ದಂತೆ ಮತ್ತೆ ಗದ್ದಲ! BJP ಪ್ರತಿಭಟನೆಗೆ ಕೃಷ್ಣಭೈರೇಗೌಡ ಗರಂ |Suvarna News
- Runtime
- 4:02
- Date posted
- 4 hours ago
- Description
- Karnataka Assembly Session | ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಕಲಾಪದ ವೇಳೆ ಬಿಜೆಪಿ ಶಾಸಕರು ಮತ್ತೆ ಪ್ರತಿಭಟನೆಗಿಳಿದಿದ್ದು, ವಿಪಕ್ಷ ಶಾಸಕರ ನಡೆಗೆ ಸಚಿವ ಕೃಷ್ಣಭೈರೇಗೌಡ ಗರಂ ಆಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #KarnatakaAssembly #AssemblySession #BJP #KrishnaByreGowda #KarnatakaPolitics #KarnatakaNews #KannadaNews #BreakingNews
Download the Asianet News...
- Title
- ಟಿಪ್ಪು ಕಟೌಟ್ ವಿವಾದ: ಸರ್ಕಾರಕ್ಕೆ ಬಿಜೆಪಿ ನಾಯಕರ ಖಡಕ್ ಎಚ್ಚರಿಕೆ | Chikkamagaluru Pak Song | Suvarna News
- Runtime
- 4:27
- Date posted
- 4 hours ago
- Description
- ಚಿಕ್ಕಮಗಳೂರಿನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಮೊಳಗಿದೆಯೇ ದೇಶದ್ರೋಹದ ಕೂಗು? "ನಾವು ಪಾಕಿಸ್ತಾನಿ ಮುಜಾಹಿದ್ದೀನ್ಗಳು" ಎಂದು ಅಬ್ಬರಿಸಿದ ಆ ಏಳು ಕಿಡಿಗೇಡಿಗಳ ಅಸಲಿ ಗುರಿ ಏನಿತ್ತು? ಟಿಪ್ಪು ಕಟೌಟ್ ಮರೆಯಲ್ಲಿ ನಡೆದ ಆ ಒಂದು 'ಭೀಕರ' ಸಂಚಿನ ಸ್ಫೋಟಕ ಮಾಹಿತಿ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Chikkamagaluru #NationalSecurity #KarnatakaPolitics #Vijayendra #ActionAgainstAntiNat...
- Title
- ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಘೋಷಿಸಿದ ಬಿಜೆಪಿ | R Ashoka | BJP Protest | Suvarna News
- Runtime
- 6:14
- Date posted
- 4 hours ago
- Description
- ವಿಧಾನಸೌಧದಲ್ಲಿ ನಾಗೇಂದ್ರ ರಾಜೀನಾಮೆ ಕಿಚ್ಚು ಈಗ 'ಅಹೋರಾತ್ರಿ' ಸಮರವಾಗಿ ಬದಲಾಗಿದೆ! ಸತತ 7 ದಿನಗಳ ಕಲಾಪ ಬಲಿಯಾದ ಬೆನ್ನಲ್ಲೇ ಆರ್ ಅಶೋಕ್ ಘೋಷಿಸಿದ ಆ ಒಂದು 'ಮಾಸ್ಟರ್ ಪ್ಲಾನ್' ಯಾವುದು? ಮೊಗಸಾಲೆಯಲ್ಲಿ ಸಿದ್ದರಾಮಯ್ಯ-ಡಿಕೆಶಿ ಜೊತೆ ನಾಗೇಂದ್ರ ನಡೆಸಿದ ಆ ರಹಸ್ಯ ಭೇಟಿಯ ಅಸಲಿ ಕಥೆ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#ValmikiScam #NagendraResignation #KarnatakaPoliti...
- Title
- ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಬಂದ ಕುಣಿಗಲ್ ಶಾಸಕ ರಂಗನಾಥ್ | MLA Ranganath Bullock Cart | Suvarna News
- Runtime
- 2:28
- Date posted
- 4 hours ago
- Description
- ವಿಧಾನಸೌಧದ ಬಾಗಿಲಲ್ಲಿ ಎತ್ತಿನ ಗಾಡಿ ಸದ್ದು! ಕುಣಿಗಲ್ ಶಾಸಕ ರಂಗನಾಥ್ ಅವರ ಈ ವಿಭಿನ್ನ ಅವತಾರದ ಹಿಂದೆ ಅಡಗಿದೆಯೇ ಬೃಹತ್ ರಾಜಕೀಯ ಕಿಚ್ಚು? ಅನ್ನದಾತನ ಸಂಕಷ್ಟದ ಹೆಸರಲ್ಲಿ ಶಾಸಕರು ಸಾರಿದ ಈ 'ಮಹಾಸಮರ'ದ ಅಸಲಿ ಉದ್ದೇಶ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#MLA Ranganath #VidhanaSoudha #FarmerProtest #KarnatakaPolitics #breakingnews #suvarnanews #kannadanews #asianetsuvarnanews #kannadapabha #karnataka #news #politics
Download th...
- Title
- 'ಜನ್-ಜಿ' ಎಬ್ಬಿಸಿದ ಬಿರುಗಾಳಿ! #IndiaAt80 #80YearsOfIndependence #suvarnanewshourspecial
- Runtime
- 2:40
- Date posted
- 4 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- Tipu Sultan Cutout Controversy | ಕೋಮು ಸಂಘರ್ಷಕ್ಕೆ ಕಿಡಿಗೇಡಿಗಳ ಪ್ಲಾನ್? ಚಿಕ್ಕಮಗಳೂರಿನಲ್ಲಿ ಪೊಲೀಸರು ಅಲರ್ಟ್
- Runtime
- 5:29
- Date posted
- 4 hours ago
- Description
- ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್ಗೆ ಪಾಕಿಸ್ತಾನಿ ಪ್ರಚೋದನಾಕಾರಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿದ ಈ ಕೃತ್ಯದ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
- Title
- LIVE: BJP Urges And Demands For B Nagendra Resignation: ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು!
- Runtime
- 2:19:18
- Date posted
- 4 hours ago
- Description
- ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಸದನದ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ಹೋರಾಟ ತೀವ್ರಗೊಂಡಿದ್ದು, ಕಲಾಪ ಮತ್ತೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bnagendra #bjpprotest #rashoka #byvijayendra #vidhanasoudha #ministerresignati...
- Title
- BJP Protest on B Nagendra Resignation: ಒಬ್ಬ ವ್ಯಕ್ತಿಗಾಗಿ ಸದನ ಹಾಳು ಮಾಡ್ಬೇಡಿ R Ashoka ಗರಂ Suvarna News
- Runtime
- 4:22
- Date posted
- 4 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Cauvery Dispute, Farmers Protest | ಮಂಡ್ಯ ರೈತರ ಕಣ್ಣೀರು ಮತ್ತು ಕಾವೇರಿ ವಿವಾದಕ್ಕೆ ತಾರ್ಕಿಕ ಅಂತ್ಯ ಯಾವಾಗ?
- Runtime
- 5:53
- Date posted
- 5 hours ago
- Description
- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಮಂಡ್ಯ ಮತ್ತು ಮೈಸೂರಿನ ರೈತರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯಗಳು ಬರಿದಾಗುತ್ತಿದ್ದರೂ ಕನ್ನಡಿಗರ ಕುಡಿಯುವ ನೀರಿಗೆ ಬೆಲೆ ನೀಡದೆ ನೆರೆಯ ರಾಜ್ಯದ ಹಿತ ಕಾಯುತ್ತಿರುವ ಸರ್ಕಾರದ ನೀತಿಗೆ ಅನ್ನದಾತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://y...
- Title
- BJP Protest on B Nagendra Resignation:ಈ ಬಂಡ ಸರ್ಕಾರ ಚರ್ಚೆ ಮಾಡಕ್ಕೆ ಅವಕಾಶ ಕೊಡದೆ ಇರೋದ್ರಿಂದ ಧರಣಿ ಮಾಡ್ತೀವಿ
- Runtime
- 4:05
- Date posted
- 5 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Bidadi Farmers Land Acquisition Case ಬಿಡದಿ ರೈತರಿಗೆ ಬಿಗ್ ರಿಲೀಫ್ ಸರ್ಕಾರದ ದೌರ್ಜನ್ಯಕ್ಕೆ ಹೈಕೋರ್ಟ್ ಬ್ರೇಕ್!
- Runtime
- 1:51
- Date posted
- 5 hours ago
- Description
- ಬಿಡದಿ ರೈತರ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದ್ದು, ಸರ್ಕಾರದ ದೌರ್ಜನ್ಯಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಅನ್ನದಾತರ ಪರವಾಗಿ ಸದಾ ಇರುವುದಾಗಿ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BidadiFarmers #NikhilKumaraswamy #JDS #KarnatakaFarmers #HighCourt #Bidadi #FarmersProtest
#suvarnanews #kannadanews #asianetsuvarnanews #karnatakapolitics
...
- Title
- Belagavi Hindalga Jail PSI Case | PSI ವಿಡಿಯೋ ಕೇಸ್ಗೆ ಬಿಗ್ ಟ್ವಿಸ್ಟ್, ಹೊಸ ದೂರು, ಹೊಸ ತಿರುವು ನೀಡುತ್ತಾ?
- Runtime
- 3:00
- Date posted
- 5 hours ago
- Description
- ಬೆಳಗಾವಿಯ ಮಹಿಳಾ ಪಿಎಸ್ಐ ಅಶ್ಲೀಲ ವಿಡಿಯೋ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲವೆಂದು ಹಿಂಡಲಗ ಜೈಲು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಜೈಲಿನ ಘನತೆಗೆ ಕುಂದು ತಂದ ಸಾಮಾಜಿಕ ಜಾಲತಾಣದ ಪೋಸ್ಟ್ಗಳ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿ ಸತ್ಯಾಸತ್ಯತೆ ಬಯಲು ಮಾಡಲು ಮುಂದಾಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Belagavi #PSICase #HindalgaJail #KarnatakaNews ...
- Title
- Karnataka Legislative Council LIVE-Day 7 : ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ 2026 | Suvarna News
- Runtime
- 2:20:38
- Date posted
- 6 hours ago
- Description
- Here is the live coverage of the significant discussions focused on Karnataka's development and public welfare, led by CM DK Shivakumar. The session of the Karnataka Legislative Council, addressing serious matters, commences today.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಹಿತಕ್ಕಾಗಿ ನಡೆಯುವ ಮಹತ್ವದ ಚರ್ಚೆಗಳ ನೇರ ಪ್ರಸಾರವಿದು. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ನಡೆಯುವ ಗಂಭೀರ ವಿಷಯಗಳ ಕುರಿತಾದ ಕಲಾಪದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
#bnagendra #bjpprotest
#dkshivakumar #karnatakalegislativecouncil #suvarnanews
Suvarna News | Kannada News | Asianet Suvarna News | Lat...
- Title
- Monkeyman Jyothiraj Wedding | ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಮದುವೆ ಸಂಭ್ರಮ | Suvarna News
- Runtime
- 3:46
- Date posted
- 6 hours ago
- Description
- ಅಪಾಯಕಾರಿ ಬೆಟ್ಟಗಳನ್ನು ಲೀಲಾಜಾಲವಾಗಿ ಏರುವ ಚಿತ್ರದುರ್ಗದ 'ಮಂಕಿಮ್ಯಾನ್' ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಸಾಮಾನ್ಯ ಸಾಹಸಗಳ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ ಈ ಸಾಧಕನ ಹೊಸ ಪಯಣಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#jyothiraj #monkeyman #chitradurga #spiderman #wedding
#suvarnanews #kannadanews #asianetsuvarnanews #kannadaprabha #karnatakanews #karnata...
- Title
- Karnataka Legislative Assembly Session LIVE Day 8 | ವಿಧಾನಸಭೆ ಅಧಿವೇಶನ ನೇರಪ್ರಸಾರ | Karnataka Politics
- Runtime
- 1:58:19
- Date posted
- 6 hours ago
- Description
- Karnataka Legislative Assembly Session Day 8 LIVE: Watch the Karnataka ವಿಧಾನಸಭೆ ಅಧಿವೇಶನ ನೇರಪ್ರಸಾರ with the latest debates, discussions, government announcements, opposition reactions and major political developments from the Karnataka Legislative Assembly.
Follow all the important updates from the Assembly session, including debates involving the Karnataka government and opposition leaders.
ವಿಧಾನಸಭೆ ಅಧಿವೇಶನ ನೇರಪ್ರಸಾರ: ಕರ್ನಾಟಕ ವಿಧಾನಸಭೆ ಅಧಿವೇಶನದ 3ನೇ ದಿನದ ಕಲಾಪ, ಆಡಳಿತ–ವಿಪಕ್ಷದ ಚರ್ಚೆ, ಪ್ರಮುಖ ರಾಜಕೀಯ ಬೆಳವಣಿಗೆಗಳು ಹಾಗೂ ಸದನದ ಕ್ಷಣಕ್ಷಣದ ಅಪ್ಡೇಟ್ಗಳನ್ನು LIVE ವೀಕ್ಷಿಸಿ.
#KarnatakaAssembly #AssemblySession #karnatakapolitics #dkshivakumar #rashok...
- Title
- 30 Lakhs Found at Beggar Home ಮೃತಪಟ್ಟ ಭಿಕ್ಷುಕಿ ಕೋಣೆಯಲ್ಲಿತ್ತು ನೋಟುಗಳ ರಾಶಿ ಕತೆ ಕೇಳಿದ್ರೆ ಅಚ್ಚರಿಯಾಗ್ತೀರಾ
- Runtime
- 3:24
- Date posted
- 6 hours ago
- Description
- ಮಂಡ್ಯದಲ್ಲಿ ಭಿಕ್ಷಾಟನೆ ಮಾಡಿ ಬದುಕುತ್ತಿದ್ದ ವೃದ್ಧೆ ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ಪತ್ತೆಯಾಗಿರುವುದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಗೋಣಿ ಚೀಲಗಳಲ್ಲಿ ಕಟ್ಟಿಟ್ಟಿದ್ದ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ರಾಶಿ ಕಂಡು ಬಂದಿದ್ದು, ವಾರಸುದಾರರಿಲ್ಲದ ಈ ಹಣದ ಕುರಿತು ಈಗ ಕುತೂಹಲ ಮೂಡಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://y...
- Title
- ದೇಶದ ಸಾಧನೆ ಎಷ್ಟರ ಮಟ್ಟಿಗಿದೆ? #IndiaAt80 #80YearsOfIndependence #suvarnanewshourspecial
- Runtime
- 2:22
- Date posted
- 6 hours ago
- Description
- India Celebrating 80th independence, and Suvarna News has organized a special discussion With Vikram Padke And Sudhindra Murali on the achievements and challenges of the country’s eight-decade journey. The discussion will shed light on the nation’s ideological conflicts and the new aspirations of the Gen-Z generation.
ಸ್ವತಂತ್ರ ಭಾರತವು 80ನೇ ವಸಂತಕ್ಕೆ ಕಾಲಿರಿಸಿದ್ದು, ಈ ಎಂಟು ದಶಕಗಳ ಪಯಣದ ಸಾಧನೆ-ಸವಾಲುಗಳ ಕುರಿತು ಸುವರ್ಣ ನ್ಯೂಸ್ ವಿಶೇಷ ಮಹಾ ಸಂವಾದ ಆಯೋಜಿಸಿದೆ. ದೇಶದ ಸೈದ್ಧಾಂತಿಕ ಸಂಘರ್ಷ ಮತ್ತು ಜೆನ್-ಝೀ ಪೀಳಿಗೆಯ ನವ ಆಶಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಲಿದೆ.
Watch Full Suvarna News Hour Special: https://youtube.com/live/PFQsFmhvVgM
Suvarna Ne...
- Title
- HD Revanna vs Hassan DC Latha Kumari | 30 ವರ್ಷದಲ್ಲಿ ಇಂಥ ಡಿಸಿ ನೋಡಿಲ್ಲ ಎಂದ ರೇವಣ್ಣ! ಲತಾ ಕುಮಾರಿ ತಿರುಗೇಟು
- Runtime
- 3:29
- Date posted
- 6 hours ago
- Description
- ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನಡುವಿನ ವಾಗ್ಯುದ್ಧ ತಾರಕಕ್ಕೆ ಏರಿದ್ದು, ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈಯಕ್ತಿಕ ಟೀಕೆಗಳಿಂದ ಬೇಸತ್ತ ಜಿಲ್ಲಾಧಿಕಾರಿಗಳು ರೇವಣ್ಣ ಅವರಿಗೆ ಸಂಭಾವಿತವಾಗಿಯೇ ಖಡಕ್ ತಿರುಗೇಟು ನೀಡುವ ಮೂಲಕ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c<...
- Title
- BJP Protest on B Nagendra Resignation: ಸದನದ ಬಾವಿಗಿಳಿದ ಬಿಜೆಪಿ! ನಾಗೇಂದ್ರ ರಾಜೀನಾಮೆಗೆ ಪಟ್ಟು Suvarna News
- Runtime
- 12:25
- Date posted
- 6 hours ago
- Description
- The BJP has intensified its protest demanding the resignation of Minister Nagendra over the Valmiki-related controversy.
BJP leaders and workers attempted to march towards the Vidhana Soudha from the Vikas Soudha area. Police stopped the protesters and detained several leaders, including Opposition Leader R. Ashoka, BJP state president B.Y. Vijayendra and C.T. Ravi.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಫ್ರೀಡಂ ಪಾರ್ಕ್ ಹಾಗೂ ವಿಕಾಸಸೌಧದ ಬಳಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Suvarna Ne...
- Title
- Tiger Sighting in Koppal | ಕೊಪ್ಪಳದಲ್ಲಿ ಹುಲಿ ಕಾಟ, ಅರಣ್ಯ ಇಲಾಖೆ ಅಲರ್ಟ್ | Suvarna News
- Runtime
- 3:49
- Date posted
- 6 hours ago
- Description
- ಕೊಪ್ಪಳದಲ್ಲಿ ಚಿರತೆ, ಕರಡಿ ಬೆನ್ನಲ್ಲೇ ಈಗ ಮೊದಲ ಬಾರಿಗೆ ಹುಲಿ ಪ್ರತ್ಯಕ್ಷವಾಗಿದ್ದು, ಅನ್ನದಾತರಲ್ಲಿ ತಲ್ಲಣ ಮೂಡಿಸಿದೆ. ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಕಾಡುಪ್ರಾಣಿಯ ಭೀತಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅರಣ್ಯ ಇಲಾಖೆ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಕಟ್ಟೆಚ್ಚರ ವಹಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#tiger #koppal #k...
- Title
- KPSC Scam, ED Raid: KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ನಾಪತ್ತೆ ಬಗ್ಗೆ ಖರ್ಗೆ ಹೇಳಿದ್ದೇನು?| Suvarna News
- Runtime
- 4:30
- Date posted
- 6 hours ago
- Description
- KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ನಿವಾಸದ ಮೇಲೆ ನಡೆದ 9 ಗಂಟೆಗಳ ಸುದೀರ್ಘ ಇಡಿ ದಾಳಿ ಮಹತ್ವದ ದಾಖಲೆಗಳ ವಶದೊಂದಿಗೆ ಅಂತ್ಯವಾಗಿದೆ. ಭ್ರಷ್ಟಾಚಾರದ ಆಳ ಕೆದಕುತ್ತಿರುವ ಅಧಿಕಾರಿಗಳ ಈ ನಡೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಅಭ್ಯರ್ಥಿಗಳಲ್ಲಿ ನ್ಯಾಯದ ಭರವಸೆ ಮೂಡಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆ...
- Title
- Karnataka Legislative Council LIVE-Day 7 : ವಿಧಾನ ಪರಿಷತ್ ಅಧಿವೇಶನದ ನೇರಪ್ರಸಾರ 2026 | Suvarna News
- Runtime
- 0:00
- Date posted
- 10 hours ago
- Description
- Here is the live coverage of the significant discussions focused on Karnataka's development and public welfare, led by CM DK Shivakumar. The session of the Karnataka Legislative Council, addressing serious matters, commences today.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಹಿತಕ್ಕಾಗಿ ನಡೆಯುವ ಮಹತ್ವದ ಚರ್ಚೆಗಳ ನೇರ ಪ್ರಸಾರವಿದು. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ನಡೆಯುವ ಗಂಭೀರ ವಿಷಯಗಳ ಕುರಿತಾದ ಕಲಾಪದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
#bnagendra #bjpprotest
#dkshivakumar #karnatakalegislativecouncil #suvarnanews
Suvarna News | Kannada News | Asianet Suvarna News | Lat...

